ಗುರುವಾರ, 22 ಜನವರಿ 2026
×
ADVERTISEMENT
ADVERTISEMENT

ಚಿತ್ರದುರ್ಗ: ಭವಿಷ್ಯದ ಕನಸಿಗೆ ಜೀವತುಂಬಿದ ‘ಜ್ಞಾನದೇಗುಲ’

ಪ್ರಜಾವಾಣಿ– ಡೆಕ್ಕನ್‌ ಪತ್ರಿಕಾ ಸಮೂಹದ 5ನೇ ಆವೃತ್ತಿಯ ಶೈಕ್ಷಣಿಕ ಮೇಳ, ಸ್ಫೂರ್ತಿಯಾದ ಮಾತುಗಳು
Published : 22 ಜನವರಿ 2026, 6:00 IST
Last Updated : 22 ಜನವರಿ 2026, 6:00 IST
ಫಾಲೋ ಮಾಡಿ
Comments
ಚಿತ್ರದುರ್ಗದ ರೆಡ್ಡಿ ಸಮುದಾಯ ಭವನದಲ್ಲಿ ಬುಧವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗ ಆಯೋಜಿಸಿದ್ದ ಜ್ಞಾನದೇಗುಲ ಶೈಕ್ಷಣಿಕ ಮೇಳದಲ್ಲಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಚಿತ್ರದುರ್ಗದ ರೆಡ್ಡಿ ಸಮುದಾಯ ಭವನದಲ್ಲಿ ಬುಧವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗ ಆಯೋಜಿಸಿದ್ದ ಜ್ಞಾನದೇಗುಲ ಶೈಕ್ಷಣಿಕ ಮೇಳದಲ್ಲಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಚಿತ್ರದುರ್ಗದ ರೆಡ್ಡಿ ಸಮುದಾಯ ಭವನದಲ್ಲಿ ಬುಧವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗ ಆಯೋಜಿಸಿದ್ದ ಜ್ಞಾನದೇಗುಲ ಶೈಕ್ಷಣಿಕ ಮೇಳವನ್ನು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್‌ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಗಿರಿಜಾ ಅವರು ವಿದ್ಯಾರ್ಥಿಗಳ ಮೂಲಕ ಉದ್ಘಾಟಿಸಿದರು. ಎಂ.ಎನ್‌.ಯೋಗೇಶ್‌ ನಂದಗೋಪಾಲ ವೆಂಕಟೇಶ್‌ ರೆಡ್ಡಿ ಎಸ್‌.ಕೆ.ನೃಪತುಂಗ ಅನಂತ್‌ ಪ್ರಮೋದ್‌ ಭಾಗವತ್‌ ಇದ್ದಾರೆ
ಚಿತ್ರದುರ್ಗದ ರೆಡ್ಡಿ ಸಮುದಾಯ ಭವನದಲ್ಲಿ ಬುಧವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗ ಆಯೋಜಿಸಿದ್ದ ಜ್ಞಾನದೇಗುಲ ಶೈಕ್ಷಣಿಕ ಮೇಳವನ್ನು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್‌ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಗಿರಿಜಾ ಅವರು ವಿದ್ಯಾರ್ಥಿಗಳ ಮೂಲಕ ಉದ್ಘಾಟಿಸಿದರು. ಎಂ.ಎನ್‌.ಯೋಗೇಶ್‌ ನಂದಗೋಪಾಲ ವೆಂಕಟೇಶ್‌ ರೆಡ್ಡಿ ಎಸ್‌.ಕೆ.ನೃಪತುಂಗ ಅನಂತ್‌ ಪ್ರಮೋದ್‌ ಭಾಗವತ್‌ ಇದ್ದಾರೆ
ದಿನಕ್ಕೆ ಕನಿಷ್ಠ 5 ಗಂಟೆಗಳ ಕಾಲ ಅಧ್ಯಯನ ಮಾಡುವುದಾಗಿ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡುತ್ತಿರುವುದು
ದಿನಕ್ಕೆ ಕನಿಷ್ಠ 5 ಗಂಟೆಗಳ ಕಾಲ ಅಧ್ಯಯನ ಮಾಡುವುದಾಗಿ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡುತ್ತಿರುವುದು
ಶ್ರೀ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯ ದರ್ಶನ್‌ ಕುಮಾರ್‌ ವಿಶ್ವಮಾನವ ಶಾಲೆಯ ಲೋಹಿತ್‌ ಕುಮಾರ್‌ ಅವರಿಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಪಿ. ರಘು ಸೈಕಲ್‌ ವಿತರಣೆ ಮಾಡಿದರು
ಶ್ರೀ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯ ದರ್ಶನ್‌ ಕುಮಾರ್‌ ವಿಶ್ವಮಾನವ ಶಾಲೆಯ ಲೋಹಿತ್‌ ಕುಮಾರ್‌ ಅವರಿಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಪಿ. ರಘು ಸೈಕಲ್‌ ವಿತರಣೆ ಮಾಡಿದರು
ಸಭಾಂಗಣದ ಎದುರು ವಿವಿಧ ವಿದ್ಯಾಸಂಸ್ಥೆಗಳು ಹಾಕಲಾಗಿದ್ದ ಮಳಿಗೆಗಳನ್ನು ವಿದ್ಯಾರ್ಥಿಗಳು ವೀಕ್ಷಿಸುತ್ತಿರುವುದು
ಸಭಾಂಗಣದ ಎದುರು ವಿವಿಧ ವಿದ್ಯಾಸಂಸ್ಥೆಗಳು ಹಾಕಲಾಗಿದ್ದ ಮಳಿಗೆಗಳನ್ನು ವಿದ್ಯಾರ್ಥಿಗಳು ವೀಕ್ಷಿಸುತ್ತಿರುವುದು
ಸೈಕಲ್‌ ಪಡೆದ ಶಾಲೆಗಳ ವಿದ್ಯಾರ್ಥಿಗಳು ಸಿಬ್ಬಂದಿ ಸಂಭ್ರಮಿಸುತ್ತಿರುವುದು
ಸೈಕಲ್‌ ಪಡೆದ ಶಾಲೆಗಳ ವಿದ್ಯಾರ್ಥಿಗಳು ಸಿಬ್ಬಂದಿ ಸಂಭ್ರಮಿಸುತ್ತಿರುವುದು
ವಿಜಯ್‌ ಕುಮಾರ್‌ ಅಂಗಡಿ
ವಿಜಯ್‌ ಕುಮಾರ್‌ ಅಂಗಡಿ
ಡಾ.ವಿ.ವಿಕ್ರಮ್‌
ಡಾ.ವಿ.ವಿಕ್ರಮ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT