ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್ ಪೂಜೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಮುಖಂಡರಾದ ಚಿದಾನಂದ್ ಮಸ್ಕಲ್, ಗ್ರಾಮ ಪಂಚಾಯಿತಿ ಸದಸ್ಯ ಎಂ. ಹರೀಶ್, ದಿನೇಶ್, ನಿಜಲಿಂಗಪ್ಪ, ಡಿ. ರಾಮಣ್ಣ, ನಿಂಗಪ್ಪ, ಡಿ. ನಿಜಲಿಂಗಪ್ಪ, ಹರೀಶ್, ಪಾಂಡು, ರಾಜಪ್ಪ, ಎನ್. ಬಂಗಾರಪ್ಪ, ಸಣ್ಣೀರಪ್ಪ ಅವರೂ ಉಪಸ್ಥಿತರಿದ್ದರು.