ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಚಿತ್ರದುರ್ಗ: ಪ್ರವಾಸೋದ್ಯಮಕ್ಕೆ ಮೂಲಸೌಲಭ್ಯದ ಗ್ರಹಣ

ದುರ್ಗಮವಾಗಿದೆ ಕೋಟೆ ಸಂಪರ್ಕ ರಸ್ತೆ; ದೂರವಾದ ಶೌಚಾಲಯ, ಕುಡಿಯುವ ನೀರು
Published : 29 ಏಪ್ರಿಲ್ 2024, 7:47 IST
Last Updated : 29 ಏಪ್ರಿಲ್ 2024, 7:47 IST
ಫಾಲೋ ಮಾಡಿ
Comments
ಕೋಟೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ
ಕೋಟೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಬಳಿ ಪ್ರವಾಸಿಗರಿಗೆ ನಿರ್ಮಿಸಿರುವ ವಸತಿ ಗೃಹಗಳ ದುಃಸ್ಥಿತಿ
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಬಳಿ ಪ್ರವಾಸಿಗರಿಗೆ ನಿರ್ಮಿಸಿರುವ ವಸತಿ ಗೃಹಗಳ ದುಃಸ್ಥಿತಿ
ಸೌಲಭ್ಯ ವಂಚಿತ ರಾಮದುರ್ಗ ಬಳಿಯ ಹೊಸಗುಡ್ಡ
ಸೌಲಭ್ಯ ವಂಚಿತ ರಾಮದುರ್ಗ ಬಳಿಯ ಹೊಸಗುಡ್ಡ
ಅನೇಕ ಕೌತುಕದ ಕೋಟೆಯು ಮೂಲಸೌಲಭ್ಯದಿಂದ ವಂಚಿತವಾಗಿದೆ. ಹನಿ ನೀರಿಗೂ ಪರದಾಡುವ ಸ್ಥಿತಿಯಿದೆ. ಹಂಪಿ ಮಾದರಿಯಲ್ಲಿ ಅಭಿವೃದ್ಧಿ ಮಾಡಿದರೆ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗುತ್ತದೆ.
ಚಂದ್ರಕಾಂತ್‌ ಪ್ರವಾಸಿಗ
ಮೊಳಕಾಲ್ಮುರು ತಾಲ್ಲೂಕಿನ ಐತಿಹಾಸಿಕ ಅಶೋಕನ ಶಾಸನ
ಮೊಳಕಾಲ್ಮುರು ತಾಲ್ಲೂಕಿನ ಐತಿಹಾಸಿಕ ಅಶೋಕನ ಶಾಸನ
ಮಹಿಳಾ ಪ್ರವಾಸಿಗರು ಇನ್ನಿಲ್ಲದ ಸಮಸ್ಯೆ ಅನುಭವಿಸುವಂತಾಗಿದೆ. ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ನಿಜಕ್ಕೂ ದುರಂತ. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕಿದೆ.
ರೋಹಿಣಿ ಪ್ರವಾಸಿಗರು
ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯ ಜನರಿಗೂ ಮೊಳಕಾಲ್ಮುರಿನ ಐತಿಹ್ಯ ಸ್ಥಳಗಳ ಮಾಹಿತಿ ಸರಿಯಾಗಿ ದೊರೆಯುತ್ತಿಲ್ಲ. ಇದರಿಂದ ಪ್ರವಾಸಿಗಳು ಬರಲು ಸಾಧ್ಯವಾಗುತ್ತಿಲ್ಲ.
ರಾಜಾಶ್ರೀಧರ ನಾಯಕ ಸಾಹಿತಿ ಮೊಳಕಾಲ್ಮುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT