ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಚಿತ್ರದುರ್ಗ | ಮೆಕ್ಕೆಜೋಳಕ್ಕೆ ಮಳೆ ಕೊರತೆ; ಆತಂಕ

ವಾರದಿಂದೀಚೆಗೆ ತಗ್ಗಿದ ಮಳೆ ಪ್ರಮಾಣ; ಶೇಂಗಾ ಬಿತ್ತನೆಗೆ ಹಿನ್ನಡೆಯಾಗುವ ಭಯ
Published : 21 ಜೂನ್ 2024, 7:20 IST
Last Updated : 21 ಜೂನ್ 2024, 7:20 IST
ಫಾಲೋ ಮಾಡಿ
Comments
ಶೇಂಗಾ ಬೆಳೆಗೆ ಹಿನ್ನೆಡೆಯಾಗುವ ಆತಂಕ ಮೆಕ್ಕೆಜೋಳ ಮೇಲೆದ್ದ ನಂತರ ನಿಂತ ಮಳೆ ಸರಾಸರಿ ಮಳೆ ಅಧಿಕವಿದ್ದರೂ ಇಲ್ಲದ ತೇವಾಂಶ
ಸದ್ಯ ಬಿತ್ತನೆ ಬೀಜ ರಸಗೊಬ್ಬರಕ್ಕೆ ಕೊರತೆ ಇಲ್ಲ. 18 ಸಾವಿರ ಟನ್ ಗೊಬ್ಬರ ದಾಸ್ತಾನಿದೆ. ಡಿಐಪಿ ಗೊಬ್ಬರಕ್ಕೆ ಬೇಡಿಕೆ ಬರುತ್ತಿದ್ದು 3500 ಟನ್ ಡಿಐಪಿ ಗೊಬ್ಬರ ಪೂರೈಕೆಗೆ ಪ್ರಸ್ತಾವ ಸಲ್ಲಿಸಲಾಗಿದೆ
ಬಿ.ಮಂಜುನಾಥ್‌ ಕೃಷಿ ಜಂಟಿ ನಿರ್ದೇಶಕ
ಜೋಳ ಹುಟ್ಟಿದ ಮೇಲೆ ಮಳೆ ಬರುತ್ತದೆ ಎಂಬ ನಂಬಿಕೆಯಿಂದ 15 ದಿನಗಳ ಹಿಂದೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇವೆ. ಆದರೆ ಈಗ ಬಿಸಿಲು ಹೆಚ್ಚಾಗಿದ್ದು ಇನ್ನು ಒಂದೆರಡು ದಿನ ಮಳೆ ಬರದಿದ್ದರೆ ಜೋಳ ಒಣಗಿ ಹೋಗಲಿದೆ
ಚಂದ್ರಪ್ಪ ಕೋಟೆ ನಿವಾಸಿ ಹೊಳಲ್ಕೆರೆ
ಹಿರಿಯೂರು ಕನಿಷ್ಠ ಮಳೆ
ಕಳೆದ 7 ದಿನಗಳಿಂದ ಹಿರಿಯೂರು ತಾಲ್ಲೂಕಿನಲ್ಲಿ ಶೇ 52ರಷ್ಟು ಮಳೆ ಕೊರತೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ಶೇ 44ರಷ್ಟು ಹೊಳಲ್ಕೆರೆ ತಾಲ್ಲೂಕಿನಲ್ಲಿ ಶೇ 41ರಷ್ಟು ಹೊಸದುರ್ಗದಲ್ಲಿ ಶೇ 8ರಷ್ಟು ಮಳೆ ಕೊರತೆಯಾಗಿದೆ.  ಚಳ್ಳಕೆರೆ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದ್ದು ಶೇ 66ರಷ್ಟು ಹೆಚ್ಚುವರಿಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ ಶೇ 25ರಷ್ಟು ಮಳೆ ಹೆಚ್ಚಾಗಿದೆ. ಒಟ್ಟಾರೆ ಜಿಲ್ಲೆಯಾದ್ಯಂತ ಸರಾಸರಿ ಶೇ 4ರಷ್ಟು ಹೆಚ್ಚುವರಿ ಮಳೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT