ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿ ಗೌಡ, ಮುಖಂಡರಾದ ಯಲ್ಲದಕೆರೆ ಮಂಜುನಾಥ್, ಶಿವರಂಜಿನಿ ಯಾದವ್, ಎಸ್.ಆರ್. ತಿಪ್ಪೇಸ್ವಾಮಿ, ಕಲ್ಲಟ್ಟಿ ತಿಪ್ಪೇಸ್ವಾಮಿ, ಹೇಮಂತ್ ಯಾದವ್, ಟಿ.ಬಿ.ರಾಮಕೃಷ್ಣಪ್ಪ, ವಕೀಲ ಯತೀಶ್, ಪ್ರಭು ಯಾದವ್, ಕೆ.ಟಿ. ತಿಪ್ಪೇಸ್ವಾಮಿ, ಗುಯಿಲಾಳು ನಾಗರಾಜಯ್ಯ, ವಿದ್ಯಾಧರ್, ಗೋಪಿ ಯಾದವ್, ಪಿಡಿ ಕೋಟೆ ಪುಟ್ಟೇಗೌಡ, ಬೀರೇನಹಳ್ಳಿ ಷಡಕ್ಷರಿ, ದಿಂಡಾವರ ಮಹೇಶ್, ನಾಗಪ್ಪ ಉಪಸ್ಥಿತರಿದ್ದರು.