ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಚಿತ್ರದುರ್ಗ | ತ್ಯಾಜ್ಯ ಸಂಗ್ರಹಗಾರಗಳಾದ ಸಂತೆ ಮಾರುಕಟ್ಟೆ

ಮೂಲ ಸೌಲಭ್ಯ ಮರೀಚಿಕೆ: ರಸ್ತೆಯಲ್ಲೇ ವ್ಯಾಪಾರ, ವಹಿವಾಟು; ಗ್ರಾಹಕರಿಗೂ ತಪ್ಪದ ಸಮಸ್ಯೆ
Published : 19 ಮೇ 2025, 6:31 IST
Last Updated : 19 ಮೇ 2025, 6:31 IST
ಫಾಲೋ ಮಾಡಿ
Comments
ನಾಯಕನಹಟ್ಟಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ-45ರಲ್ಲಿ ಸೋಮವಾರ ನಡೆಯುವ ಸಂತೆಯ ನೋಟ 
ನಾಯಕನಹಟ್ಟಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ-45ರಲ್ಲಿ ಸೋಮವಾರ ನಡೆಯುವ ಸಂತೆಯ ನೋಟ 
ಮದ್ಯದ ಬಾಟಲಿಗಳಿಂದ ಆವೃತವಾಗಿರುವ ಶ್ರೀರಾಂಪುರದ ತರಕಾರಿ ಮಾರುಕಟ್ಟೆ
ಮದ್ಯದ ಬಾಟಲಿಗಳಿಂದ ಆವೃತವಾಗಿರುವ ಶ್ರೀರಾಂಪುರದ ತರಕಾರಿ ಮಾರುಕಟ್ಟೆ
ಜಿಲ್ಲೆಯಲ್ಲಿ ನಿರ್ಮಿಸಿರುವ ತರಕಾರಿ ಹಾಗೂ ಸಂತೆಕಟ್ಟೆಗಳು ರೈತರು ಹಾಗೂ ವ್ಯಾಪಾರಸ್ಥರಿಂದ ದೂರವಾಗಿವೆ. ಅವೈಜ್ಞಾನಿಕ ಸ್ಥಳದಲ್ಲಿ ನಿರ್ಮಾಣ ಮಾಡಿರುವುದೇ ಇದಕ್ಕೆ ಕಾರಣ. ನಿರ್ವಹಣೆಯಂತೂ ದೂರದ ಮಾತಾಗಿದೆ
ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್‌ ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕ
ಮಳೆ ಬಂದರೆ ಸಂತೆ ಮೈದಾನದಲ್ಲಿ ವ್ಯಾಪಾರ ಮಾಡುವುದು ಕಷ್ಟವಾಗುತ್ತದೆ. ಇದರಿಂದ ಗ್ರಾಹಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಮಳೆ ಪ್ರಾರಂಭಕ್ಕೂ ಮುನ್ನವೇ ಅಧಿಕಾರಿಗಳು ಇತ್ತ ಗಮನಹರಿಸಿದರೆ ಉತ್ತಮ.
ಮಂಜುಳಾ ವ್ಯಾಪಾರಿ ಚಳ್ಳಕೆರೆ
ಮೈದಾನದ ಜಾಗದಲ್ಲಿ ಸಮಸ್ಯೆ ಇರುವ ಕಾರಣ ಸೊಪ್ಪು-ತರಕಾರಿಯನ್ನು ರಸ್ತೆ ಬೀದಿ ಬದಿಯಲ್ಲಿ ಇಟ್ಟು ಮಾರಾಟ ಮಾಡಿ ಜೀವನ ಮಾಡುತ್ತಿದ್ದೇವೆ. ಸಂತೆ ಮೈದಾನಕ್ಕೆ ಜನ ಬರುವುದಿಲ್ಲ. ಮೈದಾನ ಜಾಗವನ್ನು ವ್ಯಾಪಾರಿ ಸ್ನೇಹಿಗೊಳಿಸಬೇಕಿದೆ.
ಟಿ.ಲಿಂಗರಾಜು ವ್ಯಾಪಾರಿ ಚಳ್ಳಕೆರೆ
ಎಪಿಎಂಸಿಯಿಂದ ನಿರ್ಮಿಸಿರುವ ಹಳ್ಳಿ ಸಂತೆ ಕಟ್ಟೆಗಳನ್ನು ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹಸ್ತಾಂತರಿಸಲಾಗಿದೆ. ಅವುಗಳ ನಿರ್ವಹಣೆ ಹೊಣೆ ಅವರಿಗೆ ಸೇರಿರುತ್ತದೆ.
ಬಿ.ಎಲ್.ಕೃಷ್ಣಪ್ಪ ಕಾರ್ಯದರ್ಶಿ ಎಪಿಎಂಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT