ಗ್ರಾಮಸ್ಥರಾದ ದೊಡ್ಡಜ್ಜಯ್ಯ, ಕಾಕಸೂರಯ್ಯ, ಗ್ರಾ.ಪಂ.ಸದಸ್ಯ ಒ. ಓಬಯ್ಯ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಟೇಲ್ ಜಿ.ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಿ, ಗೀತಮ್ಮ, ಮುಖಂಡರಾದ ಜಿ.ಎಸ್.ಪ್ರಭುಸ್ವಾಮಿ, ಪಿ.ಯು. ಸುನೀಲ್ಕುಮಾರ್, ವಿರೂಪಾಕ್ಷಪ್ಪ, ಮಹಾದೇವಣ್ಣ, ಬಸವರಾಜ್, ಹುಚ್ಚಮಲ್ಲಯ್ಯ, ಬಿ.ಗಿರೀಶ್, ಸೋಮಣ್ಣ ಇದ್ದರು.