ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ. ಶಿವು ಯಾದವ್, ಮುಖಂಡರಾದ ಮಂಜಪ್ಪ, ದುಮ್ಮಿ ಗೊಲ್ಲರಹಟ್ಟಿ ಚಿತ್ತಪ್ಪ, ನಾಗಶೇಖರ್, ಲಕ್ಷ್ಮೀಕಾಂತ್, ಭರಮಸಾಗರ ಗೊಲ್ಲರಹಟ್ಟಿ ರಾಜಪ್ಪ, ತಿಮ್ಮಣ್ಣ, ಮಹೇಶ್, ಚಿತ್ರಹಳ್ಳಿ ಕಾಟಲಿಂಗಪ್ಪ, ರಮೇಶ್, ಜಾಲಿಕಟ್ಟೆ ಜಗದೀಶ್, ರಾಜ್ಕುಮಾರ್, ಸಂಪತ್ಕುಮಾರ್, ಎಸ್. ತಿಮ್ಮಯ್ಯ, ಮಂಜುನಾಥ್, ಕುಣಿಗಲ್ ನಾಗಣ್ಣ ಉರುಳುಸೇವೆ ಮಾಡಿದರು.