ಶಾಲೆಯ ಆಟದ ಮೈದಾನದಲ್ಲಿ ಬೆಳೆದಿರುವ ಹುಲ್ಲು ಗಿಡಗಂಟಿಗಳು
ಶಾಲಾ ಆವರಣದಲ್ಲಿ ದನಕರು ಕಟ್ಟಲು ಗ್ರಾಮದ ಮಾಡಿಕೊಂಡಿರುವುದು
ದುಃಸ್ಥಿತಿಯಲ್ಲಿರುವ ಶಾಲಾ ಶೌಚಾಲಯ

ಶಾಲೆಯಲ್ಲಿ ಶಿಕ್ಷಕರ ನಿವೃತ್ತಿಯಿಂದಾದ ಖಾಲಿ ಇರುವ ಹುದ್ದೆಗಳನ್ನು ಆಡಳಿತ ಮಂಡಳಿ ಭರ್ತಿ ಮಾಡಿಕೊಂಡಿಲ್ಲ. ಆಡಳಿತ ಮಂಡಳಿಯ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಯತ್ನಿಸುವೆ
ನಾಗಭೂಷಣ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರದುರ್ಗ