ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪರಸನಹಳ್ಳಿ ಬಸವರಾಜಪ್ಪ, ರೈತ ಸಂಘದ ಮುಖಂಡರಾದ ಚಂದ್ರಪ್ಪ, ಜಿ.ಎಲ್. ಜೀವನ್, ಬಸವರಾಜ್, ವೀರಭದ್ರಪ್ಪ, ರಂಗಪ್ಪ, ಮಂಜುನಾಥ್, ಶಿವಲಿಂಗ ಸ್ವಾಮಿ, ಉಮೇಶ್, ಸತೀಶ್, ನಾಗರಾಜ್, ಶಂಕರಮೂರ್ತಿ, ರಂಗಯ್ಯ, ಗಂಗಮ್ಮ, ಸದಾಶಿವಪ್ಪ, ನಾಗೇಂದ್ರಪ್ಪ, ಶಿವಕುಮಾರ್, ಜಯಪ್ಪ, ರವಿಕುಮಾರ್, ಕೊಟ್ರೆ ಶಂಕರಪ್ಪ ಪಾಲ್ಗೊಂಡಿದ್ದರು.