'ಸಮಾಜದಲ್ಲಿ ಒಳ್ಳೆಯ ಮಾತಿಗೆ ಕೊರತೆ ಇಲ್ಲ. ಆದರೆ, ಪಾಲನೆ ಮಾಡುವವರು ಕಡಿಮೆ. ಬುದ್ಧ ಕರುಣೆಯ ಕಡಲಾಗಿದ್ದರು, ಅಲ್ಲಮಪ್ರಭು ಸಮಾಜಕ್ಕೆ ಬೆಳಕಾಗಿದ್ದರು. ಸಾಮಾಜಿಕ ಕೆಲಸ ಮಾಡಿಕೊಂಡು ಬರುವ ಅನೇಕರು ಸುಖ ಮಾತ್ರವೇ ಅಲ್ಲ ದುಃಖ ಕೂಡ ಅನುಭವಿಸಿದ್ದಾರೆ. ಬುದ್ಧ, ಬಸವ, ಗಾಂಧಿ ಊದುಬತ್ತಿ ರೀತಿ ತಮ್ಮನ್ನು ತಾವು ಸುಟ್ಟುಕೊಂಡು ಸುವಾಸನೆ ಬೀರಿದ್ದಾರೆ’ ಎಂದರು