<p><strong>ಕಂಚೀಪುರ (ಹೊಸದುರ್ಗ)</strong>: ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮದಲ್ಲಿ ಬುಧವಾರ ಯುಗಾದಿ ನೀರೆರೆಚಾಟ ಸಂಭ್ರಮದಿಂದ ನಡೆಯಿತು.</p>.<p>ಬೆಳಿಗ್ಗೆ 9ಕ್ಕೆ ಸೂರ್ಯನ ಎಳೆಬಿಸಿಲು ಆರಂಭವಾಗುತ್ತಿದಂತೆ ಯುವಕ-ಯುವತಿಯರು ಬಿಂದಿಗೆ ಹಿಡಿದು ಗ್ರಾಮದ ಬೀದಿಯಲ್ಲಿದ್ದ ಕೈಪಂಪು (ಜಗ್ಗ ಬೋರ್) ಬಳಿ ಬಂದಿದ್ದರು. ಮಕ್ಕಳು, ಹಿರಿಯರು, ಕಿರಿಯರು ಎಂಬ ಭೇದಭಾವ ಮರೆತು ನೀರೆರೆಚಿ ಸಂಭ್ರಮಿಸಿದರು.</p>.<p>ಮೈಮೇಲೆ ನೀರು ಹಾಕಿಸಿಕೊಳ್ಳಲು ಇಷ್ಟವಿಲ್ಲದ ಕೆಲವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬೆನ್ನಟ್ಟಿಕೊಂಡು ಓಡಿಹೋಗಿ ನೀರು ನೀರೆರೆಚಿದರು. ಕೆಲವರು ಬಣ್ಣ ಹಚ್ಚಿಕೊಂಡು ಆಟದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಚೀಪುರ (ಹೊಸದುರ್ಗ)</strong>: ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮದಲ್ಲಿ ಬುಧವಾರ ಯುಗಾದಿ ನೀರೆರೆಚಾಟ ಸಂಭ್ರಮದಿಂದ ನಡೆಯಿತು.</p>.<p>ಬೆಳಿಗ್ಗೆ 9ಕ್ಕೆ ಸೂರ್ಯನ ಎಳೆಬಿಸಿಲು ಆರಂಭವಾಗುತ್ತಿದಂತೆ ಯುವಕ-ಯುವತಿಯರು ಬಿಂದಿಗೆ ಹಿಡಿದು ಗ್ರಾಮದ ಬೀದಿಯಲ್ಲಿದ್ದ ಕೈಪಂಪು (ಜಗ್ಗ ಬೋರ್) ಬಳಿ ಬಂದಿದ್ದರು. ಮಕ್ಕಳು, ಹಿರಿಯರು, ಕಿರಿಯರು ಎಂಬ ಭೇದಭಾವ ಮರೆತು ನೀರೆರೆಚಿ ಸಂಭ್ರಮಿಸಿದರು.</p>.<p>ಮೈಮೇಲೆ ನೀರು ಹಾಕಿಸಿಕೊಳ್ಳಲು ಇಷ್ಟವಿಲ್ಲದ ಕೆಲವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬೆನ್ನಟ್ಟಿಕೊಂಡು ಓಡಿಹೋಗಿ ನೀರು ನೀರೆರೆಚಿದರು. ಕೆಲವರು ಬಣ್ಣ ಹಚ್ಚಿಕೊಂಡು ಆಟದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>