ಮಾಜಿ ಶಾಸಕ ಎ.ವಿ. ಉಮಾಪತಿ, ಕಾಂಗ್ರೆಸ್ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಹನುಮಂತಪ್ಪ, ಬಿ.ಎಸ್.ರುದ್ರಪ್ಪ, ಕಾಟಿಹಳ್ಳಿ ಶಿವಕುಮಾರ್, ವಕೀಲ ಜಯಣ್ಣ, ಮಧು ಪಾಲೇಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಶರತ್ ಕುಮಾರ್ ಪಾಟೀಲ್, ಗಂಗಾಧರ್, ಕಿರಣ್ ಕುಮಾರ್, ಪಾಡಿಗಟ್ಟೆ ಸುರೇಶ್ ಹಾಗೂ ಕಾರ್ಯಕರ್ತರು ಇದ್ದರು.