ಹಿರಿಯ ರೈತ ಹೋರಾಟಗಾರರಾದ ಮಹಲಿಂಗಪ್ಪ, ಬಸವರಾಜಪ್ಪ, ಕೆ.ರಮೇಶ್, ವೆಂಕಟೇಶ್, ತಿಮ್ಮಣ್ಣ, ರವೀಂದ್ರನಾಥ್, ಪಿಟ್ಲಾಲಿ ಶ್ರೀನಿವಾಸ್, ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. ತಿಪ್ಪೇಸ್ವಾಮಿ, ಮುತ್ತಣ್ಣ, ದ್ಯಾಮಣ್ಣ, ಜಗದೀಶ್, ಸ್ವಾಮಿನಾಥನ್, ವಿಶ್ವನಾಥ್, ರಘು, ರಂಗಸ್ವಾಮಿ, ಸತೀಶ್, ಮೋಹನಗೌಡ, ಮಂಜುನಾಥ್ ಇದ್ದರು.