ಚಿಕ್ಕಪೇಟೆಯ ಮಹರ್ಷಿ ಯೋಗ ಶಿಕ್ಷಣ ಸಂಸ್ಥೆಯಲ್ಲಿ ನಡೆದ ದಿನಾಚರಣೆಯಲ್ಲಿ ಶಿಕ್ಷಕಿ ಪೂರ್ಣಿಮಾ ಮಂಜುನಾಥ್, ‘ಸೂರ್ಯನು ಉತ್ತರ ದಿಕ್ಕಿನ ಪಥದಲ್ಲಿ ಚಲಿಸುತ್ತಾನೆ. ಹೀಗಾಗಿ, ಶೂನ್ಯ ನೆರಳು ಉಂಟಾಗುತ್ತದೆ. ಈ ಕ್ರಿಯೆ ಒಂದು ಸ್ಥಳದಿಂದ ಮತ್ತೊಂದಕ್ಕೆ ಸ್ಥಳಕ್ಕೆ ಬೇರೆ ಬೇರೆಯಾಗಿರುತ್ತದೆ. ನಾವು ಬಿಸಿಲಿನಲ್ಲಿ ನಿಂತಾಗ ನಮ್ಮ ದೇಹದ ನರಳು ಸರಿಯಾಗಿ ನಮ್ಮ ಪಾದದ ಕೆಳಗೆ ಇರುತ್ತದೆ’ ಎಂದು ಹೇಳಿದರು.