ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಿಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ನಾಗರಾಜ ಪಾಟೀಲ, ಆಯುರ್ವೇದ ವೈದ್ಯೆ ಡಾ. ರಕ್ಷಾ ಸತ್ಯನಾಥಶೆಟ್ಟಿ, ಡಾ.ರಾಜೇಶ ಕಡೇಚೂರ, ಡಾ.ಜಗನ್ನಾಥ ಕಟ್ಟೀಮನಿ, ಡಾ.ಮಮತಾ ಪಾಟೀಲ, ಜಿಮ್ಸ್ ರಕ್ತನಿಧಿ ಕೇಂದ್ರದ ಹಫೀಜ್ ಬೇಗ್, ಶಬ್ಬೀರ್ ಅಹ್ಮದ್, ಯಲ್ಲಪ್ಪ ವಾರಿ, ಆನಂದ ಕಾಂಬ್ಳೆ, ಮಲ್ಲಿಕಾರ್ಜುನ ಎ.ಪಾಟೀಲ, ಬಾಬುರಾವ್ ಮತ್ತು ಖಂಡೆಪ್ಪ ಹಾಜರಿದ್ದರು.