ಶನಿವಾರ, 1 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಮೃತದೇಹ ಒತ್ತೆಯಾಳುಗಳದ್ದಲ್ಲ: ಇಸ್ರೇಲ್

Gaza Hostages: ಹಮಾಸ್‌ ಬಂಡುಕೋರರು ಹಸ್ತಾಂತರಿಸಿದ ಮೂರು ಮೃತದೇಹಗಳ ಅವಶೇಷಗಳು ಒತ್ತೆಯಾಳುಗಳದ್ದಲ್ಲ ಎಂದು ಇಸ್ರೇಲ್‌ ಸೇನೆ ತಿಳಿಸಿದೆ. ಒತ್ತೆಯಾಳುಗಳ ಪೈಕಿ ಯಾರದ್ದೂ ಅಲ್ಲ ಎಂಬುದು ವಿಧಿ ವಿಜ್ಞಾನ ಪರೀಕ್ಷೆಯಿಂದ ಸ್ಪಷ್ಟವಾಗಿದೆ.
Last Updated 1 ನವೆಂಬರ್ 2025, 13:24 IST
ಮೃತದೇಹ ಒತ್ತೆಯಾಳುಗಳದ್ದಲ್ಲ: ಇಸ್ರೇಲ್

ಶಿವಸೇನೆಯ ಸಂಜಯ್ ರಾವುತ್‌ಗೆ ತೀವ್ರ ಅನಾರೋಗ್ಯ: 2 ತಿಂಗಳು ಸಾರ್ವಜನಿಕವಾಗಿ ದೂರ

Sanjay Raut: ಶಿವಸೇನಾ ಉದ್ಧವ್ ಠಾಕ್ರೆ ಬಣದ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದೆ.
Last Updated 1 ನವೆಂಬರ್ 2025, 12:50 IST
ಶಿವಸೇನೆಯ ಸಂಜಯ್ ರಾವುತ್‌ಗೆ ತೀವ್ರ ಅನಾರೋಗ್ಯ: 2 ತಿಂಗಳು ಸಾರ್ವಜನಿಕವಾಗಿ ದೂರ

ದೆಹಲಿ; ಕಾಣೆಯಾಗಿದ್ದ 75 ಮಂದಿಯನ್ನು ಕುಟುಂಬದ ಜೊತೆ ಸೇರಿಸಿದ ಪೊಲೀಸರು

Delhi Police Rescue: ‘ಆಪರೇಷನ್ ಮಿಲಾಪ್’ ಕಾರ್ಯಾಚರಣೆಯಡಿ ದೆಹಲಿ ಪೊಲೀಸರು 28 ಮಕ್ಕಳು ಮತ್ತು 47 ವಯಸ್ಕರನ್ನು ಪತ್ತೆಹಚ್ಚಿ, ಅವರ ಕುಟುಂಬದ ಜೊತೆ ಸೇರಿಸುವಲ್ಲಿ ಯಶಸ್ವಿಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 1 ನವೆಂಬರ್ 2025, 11:03 IST
ದೆಹಲಿ; ಕಾಣೆಯಾಗಿದ್ದ 75 ಮಂದಿಯನ್ನು ಕುಟುಂಬದ ಜೊತೆ ಸೇರಿಸಿದ ಪೊಲೀಸರು

ಶ್ರೀಕಾಕುಳಂ ಕಾಲ್ತುಳಿತ:ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ ಪಿಎಂಒ

PM Relief Announcement: ಆಂಧ್ರಪ್ರದೇಶದ ಶ್ರೀಕಾಕುಳಂ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹2 ಲಕ್ಷ ಮತ್ತು ಗಾಯಾಳುಗಳಿಗೆ ₹50,000 ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ಕಚೇರಿ ತಿಳಿಸಿದೆ.
Last Updated 1 ನವೆಂಬರ್ 2025, 10:08 IST
 ಶ್ರೀಕಾಕುಳಂ ಕಾಲ್ತುಳಿತ:ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ ಪಿಎಂಒ

ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಮೊದಲು ಪ್ರತಿಕ್ರಿಯಿಸುತ್ತಿದೆ: ಮೋದಿ

India Global Leadership: ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಮೊದಲು ಪ್ರತಿಕ್ರಿಯಿಸುವ ದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಯಪುರದಲ್ಲಿ ಬ್ರಹ್ಮಕುಮಾರಿಯರ ಶಾಂತಿ ಶಿಖರ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದಾರೆ.
Last Updated 1 ನವೆಂಬರ್ 2025, 9:35 IST
ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಮೊದಲು ಪ್ರತಿಕ್ರಿಯಿಸುತ್ತಿದೆ: ಮೋದಿ

ಆಂಧ್ರದ ಶ್ರೀಕಾಕುಳಂನ ವೆಂಕಟೇಶ್ವರ ಖಾಸಗಿ ದೇವಸ್ಥಾನದಲ್ಲಿ ಕಾಲ್ತುಳಿತ: 10ಜನ ಸಾವು

Temple Stampede: ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿರುವ ಕಾಶಿಬುಗ್ಗ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ 10 ಜನ ಮೃತಪಟ್ಟಿದ್ದಾರೆ. ಈ ಕುರಿತು ಆಂಧ್ರದ ಟಿವಿ ವಾಹಿನಿಗಳು ವರದಿ ಮಾಡಿವೆ.
Last Updated 1 ನವೆಂಬರ್ 2025, 9:35 IST
ಆಂಧ್ರದ ಶ್ರೀಕಾಕುಳಂನ ವೆಂಕಟೇಶ್ವರ ಖಾಸಗಿ ದೇವಸ್ಥಾನದಲ್ಲಿ ಕಾಲ್ತುಳಿತ: 10ಜನ ಸಾವು

ಶಬರಿಮಲೆ ಚಿನ್ನ ಕಳವು ಪ್ರಕರಣ: ದೇಗುಲದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಬಂಧನ

Temple Gold Scam: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್ ಕುಮಾರ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 1 ನವೆಂಬರ್ 2025, 7:19 IST
ಶಬರಿಮಲೆ ಚಿನ್ನ ಕಳವು ಪ್ರಕರಣ: ದೇಗುಲದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಬಂಧನ
ADVERTISEMENT

Bihar Election| ಬಿಹಾರಿ ಆಗಿರುವುದು ಹೆಮ್ಮೆಯ ಸಂಗತಿ: ನಿತೀಶ್‌ ಕುಮಾರ್‌

Nitish Kumar Speech: ಬಿಹಾರ ರಾಜ್ಯವು ಅಭಿವೃದ್ದಿಯ ಕಡೆಗೆ ಸಾಗುತ್ತಿದ್ದು, ಬಿಹಾರಿಗಳಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಶನಿವಾರ ತಿಳಿಸಿದ್ದಾರೆ.
Last Updated 1 ನವೆಂಬರ್ 2025, 6:42 IST
Bihar Election| ಬಿಹಾರಿ ಆಗಿರುವುದು ಹೆಮ್ಮೆಯ ಸಂಗತಿ: ನಿತೀಶ್‌ ಕುಮಾರ್‌

ದೆಹಲಿ | ಪತ್ರಕರ್ತೆಯ ಕಾರು ಬೆನ್ನಟ್ಟಿ ದಾಳಿ: ಇಬ್ಬರು ಆರೋಪಿಗಳ ಬಂಧನ

Delhi Journalist Assault: ನೋಯ್ಡಾದ ಕಚೇರಿಯಿಂದ ದೆಹಲಿಯ ವಸಂತ್ ಕುಂಜ್ ಮನೆಗೆ ಹಿಂದಿರುಗುತ್ತಿದ್ದ ಪತ್ರಕರ್ತೆಯ ಕಾರನ್ನು ಇಬ್ಬರು ಸ್ಕೂಟರ್ ಸವಾರರು ಹಿಂಬಾಲಿಸಿ ದಾಳಿ ಮಾಡಿದ್ದು, ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ.
Last Updated 1 ನವೆಂಬರ್ 2025, 2:51 IST
ದೆಹಲಿ | ಪತ್ರಕರ್ತೆಯ ಕಾರು ಬೆನ್ನಟ್ಟಿ ದಾಳಿ: ಇಬ್ಬರು ಆರೋಪಿಗಳ ಬಂಧನ

ಪುಣೆಯ ಯುವ ಉದ್ಯಮಿಗೆ ರೋಹಿಣಿ ನಯ್ಯರ್‌ ಪ್ರಶಸ್ತಿ

Youth Entrepreneur: ಪುಣೆಯ ವಿದ್ಯಾ ಪರಶುರಾಮ್ಕರ್ ಅವರಿಗೆ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನೀಡುವ ರೋಹಿಣಿ ನಯ್ಯರ್‌ ಪ್ರಶಸ್ತಿ ಪ್ರದಾನವಾಗಿದ್ದು, ಪ್ರೊ. ಎಸ್‌. ಮಹೇಂದ್ರ ದೇವ್‌ ಅವರು ನವದೆಹಲಿಯಲ್ಲಿ ಪ್ರಶಸ್ತಿ ವಿತರಿಸಿದರು.
Last Updated 31 ಅಕ್ಟೋಬರ್ 2025, 16:19 IST
ಪುಣೆಯ ಯುವ ಉದ್ಯಮಿಗೆ ರೋಹಿಣಿ ನಯ್ಯರ್‌ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT