<p><strong>ಮೂಲ್ಕಿ</strong>: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕೋಳಿ ಅಂಕಕ್ಕೆ ಸುಲಭವಾಗಿ ಅನುಮತಿ ಸಿಗುತ್ತದೆ. ಆದರೆ, ಮನೆ ನಿರ್ಮಾಣಕ್ಕೆ ಬೇಕಾದ ಮರಳು, ಕೆಂಪುಕಲ್ಲು ಸಹಿತ ಜಮೀನಿನ ಅನುಮತಿ ಸಿಗುತ್ತಿಲ್ಲ. ಸರ್ಕಾರದ ವಿರುದ್ಧ ಜನರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಈಶ್ವರ ಕಟೀಲು ಹೇಳಿದರು. </p>.<p>ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ಮುಂದೆ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. </p>.<p>ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಶೇಖ್, ಸೋಂದಾ ಭಾಸ್ಕರ ಭಟ್ ಮಾತನಾಡಿದರು. </p>.<p>ಕಸ್ತೂರಿ ಪಂಜ, ಕೆ.ಭುವನಾಭಿರಾಮ ಉಡುಪ, ಅಭಿಲಾಷ್ ಶೆಟ್ಟಿ, ದಿವಾಕರ ಕರ್ಕೇರ, ಆಶಾ ರತ್ನಾಕರ್, ಭಾಸ್ಕರ ಉಲ್ಲಂಜೆ, ಸೂರಜ್ ಶೆಟ್ಟಿ, ಜಯಾನಂದ ಮೂಲ್ಕಿ, ಕೇಶವ ಕರ್ಕೇರ, ಅರುಣ್ಕುಮಾರ್, ಲೋಕಯ್ಯ ಸಾಲ್ಯಾನ್, ಪ್ರೇಮರಾಜ್ ಶೆಟ್ಟಿ ಭಾಗವಹಿಸಿದ್ದರು.</p>.<p>ಮೂಲ್ಕಿ ತಾಲ್ಲೂಕಿನ ಕಿಲ್ಪಾಡಿ ಗ್ರಾಮ ಪಂಚಾಯಿತಿಯ ಮುಂದೆ ವಿಕಾಸ್ ಶೆಟ್ಟಿ, ಮೂಲ್ಕಿ ಪಟ್ಟಣ ಪಂಚಾಯಿತಿಯಲ್ಲಿ ಸತೀಶ್ ಅಂಚನ್, ಪಡುಪಣಂಬೂರಿನಲ್ಲಿ ಕುಸುಮಾ, ಕೆಮ್ರಾಲ್ನಲ್ಲಿ ವಿನೋದ್ ಬೊಳ್ಳೂರು, ಐಕಳದಲ್ಲಿ ದಿವಾಕರ ಚೌಟ, ಅತಿಕಾರಿಬೆಟ್ಟುವಿನಲ್ಲಿ ಮನೋಹರ್, ಬಳ್ಕುಂಜೆಯಲ್ಲಿ ಮಮತಾ ಪೂಂಜ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಲ್ಕಿ</strong>: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕೋಳಿ ಅಂಕಕ್ಕೆ ಸುಲಭವಾಗಿ ಅನುಮತಿ ಸಿಗುತ್ತದೆ. ಆದರೆ, ಮನೆ ನಿರ್ಮಾಣಕ್ಕೆ ಬೇಕಾದ ಮರಳು, ಕೆಂಪುಕಲ್ಲು ಸಹಿತ ಜಮೀನಿನ ಅನುಮತಿ ಸಿಗುತ್ತಿಲ್ಲ. ಸರ್ಕಾರದ ವಿರುದ್ಧ ಜನರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಈಶ್ವರ ಕಟೀಲು ಹೇಳಿದರು. </p>.<p>ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ಮುಂದೆ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. </p>.<p>ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಶೇಖ್, ಸೋಂದಾ ಭಾಸ್ಕರ ಭಟ್ ಮಾತನಾಡಿದರು. </p>.<p>ಕಸ್ತೂರಿ ಪಂಜ, ಕೆ.ಭುವನಾಭಿರಾಮ ಉಡುಪ, ಅಭಿಲಾಷ್ ಶೆಟ್ಟಿ, ದಿವಾಕರ ಕರ್ಕೇರ, ಆಶಾ ರತ್ನಾಕರ್, ಭಾಸ್ಕರ ಉಲ್ಲಂಜೆ, ಸೂರಜ್ ಶೆಟ್ಟಿ, ಜಯಾನಂದ ಮೂಲ್ಕಿ, ಕೇಶವ ಕರ್ಕೇರ, ಅರುಣ್ಕುಮಾರ್, ಲೋಕಯ್ಯ ಸಾಲ್ಯಾನ್, ಪ್ರೇಮರಾಜ್ ಶೆಟ್ಟಿ ಭಾಗವಹಿಸಿದ್ದರು.</p>.<p>ಮೂಲ್ಕಿ ತಾಲ್ಲೂಕಿನ ಕಿಲ್ಪಾಡಿ ಗ್ರಾಮ ಪಂಚಾಯಿತಿಯ ಮುಂದೆ ವಿಕಾಸ್ ಶೆಟ್ಟಿ, ಮೂಲ್ಕಿ ಪಟ್ಟಣ ಪಂಚಾಯಿತಿಯಲ್ಲಿ ಸತೀಶ್ ಅಂಚನ್, ಪಡುಪಣಂಬೂರಿನಲ್ಲಿ ಕುಸುಮಾ, ಕೆಮ್ರಾಲ್ನಲ್ಲಿ ವಿನೋದ್ ಬೊಳ್ಳೂರು, ಐಕಳದಲ್ಲಿ ದಿವಾಕರ ಚೌಟ, ಅತಿಕಾರಿಬೆಟ್ಟುವಿನಲ್ಲಿ ಮನೋಹರ್, ಬಳ್ಕುಂಜೆಯಲ್ಲಿ ಮಮತಾ ಪೂಂಜ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>