ಕಾಲೇಜಿನ ಆಡಳಿ ಮಂಡಳಿಯ ಅಧ್ಯಕ್ಷ ನರೇಂದ್ರ ಎಲ್ ನಾಯಕ್, ‘ಸ್ಪೈಸಿಸ್ ಎನ್ ಷೆಫ್’ನ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಪಲ್ಲಿಯಿಲ್, ಓಷಿಯನ್ ಪರ್ಲ್ ಹೊಟೇಲ್ನ ಎಕ್ಸಿಕ್ಯುಟಿವ್ ಷೆಫ್ ದೇವರತ್ ಮಂಡಲ್, ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಗಳ ಬಳಗದ ಟ್ರಸ್ಟಿ ಉಸ್ತಾದ್ ರಫೀಕ್ ಖಾನ್, ಎಸ್.ಆರ್.ಎಂ ಡಿಸ್ಟ್ರಿಬ್ಯೂಟರ್ಸನ ಮಾಲೀಕ ಮೋಹನ್ ಪೈ, ‘ಸಿನ್ಫುಲ್ ಟೆಂಪ್ಟೇಷನ್’ನ ಮುಖ್ಯಸ್ಥೆ ಅನನ್ಯಾ ಹರೀಶ್, ಮಿಲಾಗ್ರೀಸ್ ಕಾಲೇಜಿನ ಬಿ.ಎಸ್ಸಿ ಹಾಸ್ಪಿಟ್ಯಾಲಿಟಿ ವಿಭಾಗದ ಮುಖ್ಯಸ್ಥ ಡೆನ್ಝಿಲ್ ಡಿ ಕೋಸ್ಟ, ಪ್ರಾಧ್ಯಾಪಕ ಅರಿತ್ ಜೋಯಲ್ ಪಿಂಟೊ, ಸುಗಂಧಿ ಫುಡ್ ರೀಟೈಲ್ಸ್ನ ಕಾರ್ಯನಿರ್ವಹಣಾ ವಿಭಾಗದ ಪ್ರಧಾನ ವ್ಯವಸ್ಥಾಪಕಿ ಅನುರಾಧಾ ಜಿ.ಭಟ್, ಎಕ್ಸ್ಪರ್ಟ್ ಕಾಲೇಜಿನ ಪ್ರಾಂಶುಪಾಲ ರಾಮಚಂದ್ರ ಭಟ್ ಭಾಗವಹಿಸಿದ್ದರು.