ಅಸೈ ಮದಕದಲ್ಲಿ ಗುಡ್ಡೆ ಜರಿದು ಮನೆಗೆ ಹಾನಿ ಸಂಭವಿಸಿದೆ.. ಜೀವ ಭಯದಿಂದ ಮನೆ ನಿವಾಸಿಗಳು ಸ್ಥಳಾಂತರ ಗೊಂಡಿದ್ದಾರೆ
ಭಾರೀ ಮಳೆಯಿಂದಾಗಿ ಕೊಣಾಜೆ ಗ್ರಾಮದ ಮುಚ್ಚಿಲಕೋಡಿ ಎಂಬಲ್ಲಿಯ ಉಮೇಶ್ ಎಂಬವರ ಮನೆಬಳಕೆಯ ಬಾವಿಗೆ ಗುರುವಾರ ಬೆಳಿಗ್ಗೆ ಗುಡ್ಡ ಕುಸಿದು ಬಿದ್ದು ಸಂಪೂರ್ಣವಾಗಿ ಮುಚ್ಚಿ ಹೋಗಿ
ಶ್ರೀ ದೇವಿ ಕಾಲೇಜು ಬಳಿ ಭೂ ಕುಸಿತದಿಂದ ಗುಡ್ಡ ಜರಿದಿರುವುದು.