ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್, ಸಂಚಾಲಕ ಬಿ.ಪದ್ಮಶೇಖರ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಕೋಶಾಧಿಕಾರಿ ಫಿಲಿಪ್ ಫ್ರಾಂಕ್, ಉಪಾಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುದರ್ಶನ್ ಜೈನ್, ಕೆ.ಮಾಯಿಲಪ್ಪ ಸಾಲ್ಯಾನ್, ಎಂ.ಎಸ್.ಮಹಮ್ಮದ್, ಪ್ರಮುಖರಾದ ರಾಜೇಶ್ ರಾಡ್ರಿಗಸ್, ಸುಭಾಶ್ಚಂದ್ರ ರೈ ಕುಳಾಲು, ಪ್ರವೀಣ ರಾಡ್ರಿಗಸ್, ಶಬೀರ್ ಸಿದ್ಧಕಟ್ಟೆ, ಜನಾರ್ದನ ಚೆಂಡ್ತಿಮಾರ್, ಉಮೇಶ ಕುಲಾಲ್, ಸಂದೇಶ ಶೆಟ್ಟಿ, ಪ್ರಶಾಂತ್ ಕುಲಾಲ್, ಪ್ರಕಾಶ ಆಳ್ವ, ಲೆಸ್ಟರ್ ರಾಡ್ರಿಗಸ್, ವೆಂಕಪ್ಪ ಪೂಜಾರಿ, ಮಂಜುಳಾ ಕುಶಲ, ಸೀತಾರಾಮ ಶಾಂತಿ ಭಾಗವಹಿಸಿದ್ದರು.