ಶುಕ್ರವಾರ, 18 ಜುಲೈ 2025
×
ADVERTISEMENT
ADVERTISEMENT

ಉಪ್ಪಿನಂಗಡಿ | ಹೈಕೋರ್ಟ್ ಆದೇಶದ ಬಳಿಕ ರಸ್ತೆ

ಕೊಂಬಾರು: ಫಲಿಸಿತು ಮೂವರು ಯುವಕರ ಕಾನೂನು ಹೋರಾಟ
Published : 23 ಮೇ 2025, 7:32 IST
Last Updated : 23 ಮೇ 2025, 7:32 IST
ಫಾಲೋ ಮಾಡಿ
Comments
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕೊಂಬಾರು ಗ್ರಾಮದ ಸಿರಿಬಾಗಿಲು-ಮಣಿಭಾಂಡ-ಕೋಟಿಗುಡ್ಡೆ ಸಂಪರ್ಕಿಸುವ ಕಾಂಕ್ರೀಟ್ ರಸ್ತೆ 
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕೊಂಬಾರು ಗ್ರಾಮದ ಸಿರಿಬಾಗಿಲು-ಮಣಿಭಾಂಡ-ಕೋಟಿಗುಡ್ಡೆ ಸಂಪರ್ಕಿಸುವ ಕಾಂಕ್ರೀಟ್ ರಸ್ತೆ 
ರಾಜಕಾರಣಿಗಳು ಗ್ರಾಮಸ್ಥರ ಬೇಡಿಕೆ ಈಡೇರಿಸಲೇ ಇಲ್ಲ. ಹಾಗಾಗಿ ನ್ಯಾಯಾಲಯದ ಮೂಲಕ ಸೇತುವೆಗಳು ಹಾಗೂ ರಸ್ತೆ ಸೌಕರ್ಯ ಪಡೆದುಕೊಂಡಿದ್ದೇವೆ.
ಗುಣವಂತ ಕಟ್ಟೆ ಗ್ರಾಮಸ್ಥ
ಈ ಸೌಕರ್ಯಗಳನ್ನು ಪಡೆಯಲು ಗ್ರಾಮಸ್ಥರು 3 ಸಲ ರಿಟ್ ಅರ್ಜಿ 2 ಸಲ ನ್ಯಾಯಾಂಗ ನಿಂದನೆ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿ ಕಾನೂನು ಹೋರಾಟ ನಡೆಸಬೇಕಾಯಿತು
ಕೆ.ಎನ್. ಪ್ರವೀಣ್ ಕುಮಾರ್ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT