ಬಿಎಸ್ಪಿ ರಾಜ್ಯ ಉಸ್ತುವಾರಿ ದಿನೇಶ್ ಗೌತಮ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆರ್.ಮುನಿಯಪ್ಪ, ಜಾಕಿರ್ ಹುಸೇನ್, ವೇಲಾಯುಧನ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಗರ್ಡಾಡಿ, ಸಂಯೋಜಕ ನಾರಾಯಣ್ ಭೋದ್, ಖಜಾಂಚಿ ವಿಮಲಾ ಕೆ, ಕಚೇರಿ ಕಾರ್ಯದರ್ಶಿ ಶಿವರಾಮ್, ಮುಖಂಡ ರಾದ ಲೋಕೇಶ್ ಮುತ್ತೂರು, ನಿಶಾಂತ್, ಉಮೇಶ್ ಪಾಡ್ಯಾರು, ಸಂಜೀವ ನೀರಾಡಿ, ಸಂಜೀವ, ವಿಠಲ್ ಮುಂತಾದವರು ಇದ್ದರು.