ಮಂಗಳವಾರ, 11 ನವೆಂಬರ್ 2025
×
ADVERTISEMENT
ADVERTISEMENT

ಮಂಗಳೂರು: ಗುಡ್ಡ–ಇಳಿಜಾರು ಪ್ರದೇಶ; ರಾತ್ರಿ ಓಡಾಟದ ತ್ರಾಸ

ನಗರ ಮಧ್ಯದ ಪ್ರಮುಖ ಕೇಂದ್ರಗಳ ನಡುವೆ ಹಸಿರು–ಕುರುಚಲು ಕಾಡಿನಿಂದ ಕೂಡಿರುವ ವಸತಿ ಪ್ರದೇಶ
Published : 11 ನವೆಂಬರ್ 2025, 4:30 IST
Last Updated : 11 ನವೆಂಬರ್ 2025, 4:30 IST
ಫಾಲೋ ಮಾಡಿ
Comments
ವಾರ್ಡ್‌ನಲ್ಲಿ ಇಂಥ ಸಮಸ್ಯೆಗಳು ಆಗಾಗ ಕಾಣಿಸಿಕೊಳ್ಳುವುದಿದೆ 
ವಾರ್ಡ್‌ನಲ್ಲಿ ಇಂಥ ಸಮಸ್ಯೆಗಳು ಆಗಾಗ ಕಾಣಿಸಿಕೊಳ್ಳುವುದಿದೆ 
ಜಯಾನಂದ ಅಂಚನ್
ಜಯಾನಂದ ಅಂಚನ್
ಇದು ದೊಡ್ಡ ವಾರ್ಡ್‌. ಇದನ್ನು ವಿಂಗಡಣೆ ಮಾಡಿದರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸುಲಭವಾಗಲಿದೆ. ವಿಂಗಡಣೆಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇತರರು ಇಲ್ಲಿಯ ವರೆಗೆ ಮನಸ್ಸು ಮಾಡಲೇ ಇಲ್ಲ.
ಜಯಾನಂದ ಅಂಚನ್‌ ಮಹಾನಗರ ಪಾಲಿಕೆ ನಿಕಟಪೂರ್ವ ಸದಸ್ಯ
ಮಂಗಳೂರಿನ ಬಹುತೇಕ ಬಡಾವಣೆಗಳು ಹಸಿರು ಪರಿಸರ ಕಳೆದುಕೊಂಡಿವೆ. ವಾಹನಗಳ ಓಡಾಟ ಮತ್ತು ಇತರ ಶಬ್ದಗಳು ಕೂಡ ಕಿರಿಕಿರಿ ಉಂಟುಮಾಡುತ್ತವೆ. ಇಲ್ಲಿ ಹಾಗಿಲ್ಲ. ಇದು ಪ್ರಶಾಂತ ವಾತಾವರಣದ ಪ್ರದೇಶ.
ವಿಜಯ ಮಂಗಳೂರು ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT