ಕನಕ ದಾರ್ಶನಿಕನಾಗಿ, ಸಂತನಾಗಿ, ಚಿಂತಕನಾಗಿ ಅಂದಿನ ಕಾಲಕ್ಕೆ ಮಾತ್ರವಲ್ಲ ಇಂದಿಗೂ ನಮ್ಮ ಜೊತೆ ಶಾಶ್ವತವಾಗಿ ಇದ್ದಾನೆ. ಅವರು ಸಂತ ಮಾತ್ರವಲ್ಲ ಕವಿಯೂ ಹೌದು. ಕನಕದಾಸ ಅಧ್ಯಯನ ಕೇಂದ್ರವು ಕೋವಿಡ್ ಸಂದರ್ಭದಲ್ಲಿಯೂ ಸಾಮಾಜಿಕ ಜಾಲತಾಣದ ಮೂಲಕ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ ಎಂದರು.