‘ಪೈರಸಿ ನಿಯಂತ್ರಣಕ್ಕೆ ತಾಂತ್ರಿಕ ಮತ್ತು ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡಿದ್ದೇವೆ. ಯಾರೇ ರೆಕಾರ್ಡಿಂಗ್ ಮಾಡಿದರೂ, ದಾಖಲಾಗುತ್ತದೆ. ಅವರ ವಿರುದ್ಧ ದೂರು ದಾಖಲಿಸಲಾಗುವುದು. ಜೈಲು ಶಿಕ್ಷೆಯ ಜೊತೆ ಸಿನಿಮಾ ನಿರ್ಮಾಣ ಸುಮಾರು ಅರ್ಧ ಬಜೆಟ್ ಅನ್ನು ದಂಡವಾಗಿ ಪಾವತಿಸಬೇಕಾಗುತ್ತದೆ’ಎಂದು ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಹೇಳಿದರು.