ಮಂಗಳವಾರ, 12 ಆಗಸ್ಟ್ 2025
×
ADVERTISEMENT
ADVERTISEMENT

ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣ: ಧರ್ಮಸ್ಥಳಕ್ಕೆ NHRC ಭೇಟಿ

Published : 11 ಆಗಸ್ಟ್ 2025, 22:43 IST
Last Updated : 11 ಆಗಸ್ಟ್ 2025, 22:43 IST
ಫಾಲೋ ಮಾಡಿ
Comments
‘ಸ್ವಯಂಪ್ರೇರಿತ ತನಿಖೆ’
‘ಈ ಪ್ರಕರಣದ ಬಗ್ಗೆ ದೂರು ಬಂದಿಲ್ಲ.‌ ಸ್ವಯಂಪ್ರೇರಿತವಾಗಿ ಪರಿಶೀಲಿಸುತ್ತಿದ್ದೇವೆ. ಮೃತದೇಹ ಗಳನ್ನು ಪಂಚಾಯಿತಿಯವರು, ಸ್ಥಳೀಯ ಠಾಣೆಯವರು ನಿಯಮ ಪ್ರಕಾರ ವಿಲೇ ಮಾಡಿದ್ದಾರೆಯೇ ಎಂಬುದನ್ನು ಪರಿಶೀಲಿಸು ತ್ತೇವೆ’ ಎಂದು ಎನ್ಎಚ್ಆರ್‌ಸಿ ತಂಡದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT