ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶುಭೋದಯ ಆಳ್ವ ವಂದಿಸಿದರು. ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಅಪ್ಪಿ, ಜೆ. ಅಬ್ದುಲ ಸಲೀಂ, ನವೀನ್ ಡಿಸೋಜ, ಅಬ್ದುಲ್ ರವೂಫ್, ಬಿ.ಎಂ.ಅಬ್ಬಾಸ್ ಆಲಿ, ಜಯಶೀಲ ಅಡ್ಯಂತಾಯ, ಶಾಹುಲ್ ಹಮೀದ್, ರಘುರಾಜ್ ಕದ್ರಿ, ಸಿ.ಎಂ. ಮುಸ್ತಾಫ, ನೀರಜ್ ಚಂದ್ರ ಪಾಲ್, ನಝೀರ್ ಬಜಾಲ್,ಸುರೇಂದ್ರ ಕಂಬಳಿ, ಜಿತೇಂದ್ರ ಸುವರ್ಣ,
ಇಮ್ರಾನ್ ಎ.ಆರ್., ಮೊಹಮ್ಮದ್ ಬಪ್ಪಳಿಗೆ, ಯಶವಂತ ಪ್ರಭು ಶಕ್ತಿನಗರ ಇದ್ದರು.