‘ಸುಕ್ರಿ ಗೌಡ ಅವರ ಮನೆಗೆ ಅಂಕೋಲಾಕ್ಕೆ ಭೇಟಿ ನೀಡಿದ್ದ, ಮಂಗಳೂರಿನ ಅನೇಕ ಕಾಲೇಜುಗಳ ವಿದ್ಯಾರ್ಥಿಗಳು, ಅವರ ಅಭಿಮಾನಿಗಳು ಅನೇಕರು ಆಸ್ಪತ್ರೆಗೆ ಬಂದು, ಸುಕ್ರಜ್ಜಿಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. ವೈದ್ಯರು ಅವರಿಗೆ ವಿಶ್ರಾಂತಿ ಹೇಳಿರುವ ಕಾರಣ ಸದ್ಯಕ್ಕೆ ಅವರ ಭೇಟಿ ಸಾಧ್ಯವಾಗದು. ಗುಣಮುಖರಾದ ಮೇಲೆ ಅವರನ್ನು ಭೇಟಿ ಮಾಡಬಹುದು’ ಎಂದು ದಿನೇಶ್ ಹೊಳ್ಳ ವಿನಂತಿಸಿದ್ದಾರೆ.