ಶುಕ್ರವಾರ, 18 ಜುಲೈ 2025
×
ADVERTISEMENT
ADVERTISEMENT

ಮಂಗಳೂರು: ತ್ಯಾಜ್ಯ ತಡೆಗೆ ನಿವಾಸಿಗಳದೇ ಕ್ಯಾಮೆರಾ

ಅಶೋಕ ನಗರ ದಂಬೆಲ್ ಪ್ರದೇಶದ ಫಲ್ಗುಣಿ ನಗರ ಅಭಿವೃದ್ಧಿ ಸಮಿತಿಯ ಸ್ವಚ್ಛತಾ ಕಾಳಜಿ
Published : 23 ಏಪ್ರಿಲ್ 2025, 5:12 IST
Last Updated : 23 ಏಪ್ರಿಲ್ 2025, 5:12 IST
ಫಾಲೋ ಮಾಡಿ
Comments
ನಾಗರಿಕರೇ ಅಳವಡಿಸಿದ ಸಿಸಿಟಿವಿ ಕ್ಯಾಮೆರಾ
ನಾಗರಿಕರೇ ಅಳವಡಿಸಿದ ಸಿಸಿಟಿವಿ ಕ್ಯಾಮೆರಾ
ಹೊರಗಿನ ಕೆಲವರು ಇಲ್ಲಿ ತ್ಯಾಜ್ಯ ಸುರಿಯುತ್ತಿದ್ದರು. ಒಂದು ಬಾರಿ ಒಂದು ಟನ್‌ನಷ್ಟು ತ್ಯಾಜ್ಯ ತೆಗೆದು ಸ್ವಚ್ಛಗೊಳಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಈಗ ಸಮಸ್ಯೆ ಕಡಿಮೆಯಾಗಿದೆ. ಪ್ರ
ಸನ್ನ ಭಕ್ತ ಫಲ್ಗುಣಿ ನಗರ ಅಭಿವೃದ್ಧಿ ಸಮಿತಿ ಅಧ್ಯಕ್ಷ
ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ನಂತರ ತ್ಯಾಜ್ಯ ಸುರಿದ ಎರಡು ಪ್ರಕರಣಗಳು ದಾಖಲಾಗಿವೆ. ತ್ಯಾಜ್ಯ ಸುರಿದವರನ್ನು ಪತ್ತೆಹಚ್ಚಲಾಗುವುದು. ಸಿಕ್ಕಿದರೆ ಬುದ್ದಿಮಾತು ಹೇಳುವೆವು
ಸುನಿಲ್ ಕುಲಕರ್ಣಿ ಫಲ್ಗುಣಿ ನಗರ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT