ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಮಂಗಳೂರು: ಶಾರದೆ ಮಂಟಪದಲ್ಲಿ ಪ್ರಾಚೀನ ವೈಭವ

ಕುದ್ರೋಳಿ ದಸರಾ ಮಂಟಪದಲ್ಲಿ ಅಯೋಧ್ಯೆ ಮಾದರಿ ಕಂಬಗಳು ಆಕರ್ಷಣೆ
Published : 1 ಅಕ್ಟೋಬರ್ 2024, 15:22 IST
Last Updated : 1 ಅಕ್ಟೋಬರ್ 2024, 15:22 IST
ಫಾಲೋ ಮಾಡಿ
Comments
ಕುದ್ರೋಳಿಯಲ್ಲಿ ಶಾರದೋತ್ಸವದ ಪ್ರಯುಕ್ತ ನವದುರ್ಗೆಯರನ್ನು ಪ್ರತಿಷ್ಠಾಪಿಸುವ ಮಂಟಪದ ನಡುವೆ ಅಯೋಧ್ಯೆ ಮಾದರಿ ಕಂಬಗಳನ್ನು ಅಳವಡಿಸಲಾಗಿದೆ  : ಪ್ರಜಾವಾಣಿ ಚಿತ್ರ
ಕುದ್ರೋಳಿಯಲ್ಲಿ ಶಾರದೋತ್ಸವದ ಪ್ರಯುಕ್ತ ನವದುರ್ಗೆಯರನ್ನು ಪ್ರತಿಷ್ಠಾಪಿಸುವ ಮಂಟಪದ ನಡುವೆ ಅಯೋಧ್ಯೆ ಮಾದರಿ ಕಂಬಗಳನ್ನು ಅಳವಡಿಸಲಾಗಿದೆ  : ಪ್ರಜಾವಾಣಿ ಚಿತ್ರ
ನವರಾತ್ರಿ ಪ್ರಯುಕ್ರ ಮಂಗಳೂರಿನ ನವಭಾರತ್ ವೃತ್ತದಲ್ಲಿ ದೀಪಾಲಂಕಾರದಲ್ಲಿ ತೊಡಗಿದ್ದ ಕೆಲಸಗಾರರು :ಪ್ರಜಾವಾಣಿ ಚಿತ್ರ
ನವರಾತ್ರಿ ಪ್ರಯುಕ್ರ ಮಂಗಳೂರಿನ ನವಭಾರತ್ ವೃತ್ತದಲ್ಲಿ ದೀಪಾಲಂಕಾರದಲ್ಲಿ ತೊಡಗಿದ್ದ ಕೆಲಸಗಾರರು :ಪ್ರಜಾವಾಣಿ ಚಿತ್ರ
ಮಂಗಳೂರಿನ ಮಣ್ಣಗುಡ್ಡೆಯಲ್ಲಿ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ ಕಾರ್ಮಿಕರು : ಪ್ರಜಾವಾಣಿ ಚಿತ್ರ
ಮಂಗಳೂರಿನ ಮಣ್ಣಗುಡ್ಡೆಯಲ್ಲಿ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ ಕಾರ್ಮಿಕರು : ಪ್ರಜಾವಾಣಿ ಚಿತ್ರ
ಪ್ರತಿ ಬಾರಿ ಶಾರದಾ ದೇವಿ ನವದುರ್ಗೆಯರ ಪ್ರತಿಷ್ಠಾಪನಾ ಸ್ಥಳವನ್ನು ನಾವು ಸಿದ್ಧಪಡಿಸುತ್ತೇವೆ. ಜನರು ಪ್ರಶಂಸಿಸಿದಾಗ ಸಾರ್ಥಕ ಭಾವ ಮೂಡುತ್ತದೆ.
ಚಂದ್ರಶೇಖರ ಸುವರ್ಣ ಸುವರ್ಣ ಆರ್ಟ್ಸ್ ಮಾಲೀಕ
ಈ ಬಾರಿ ದಸರಾದಲ್ಲಿ ಡ್ರಗ್ಸ್‌ ಮುಕ್ತ ಜಿಲ್ಲೆ ಹಾಗೂ ‘ಒನ್ ಡಿಸ್ಟ್ರಿಕ್ಟ್ ಒನ್ ಸ್ಪಿರಿಟ್’ ಘೋಷವಾಕ್ಯದೊಂದಿಗೆ ಸಾಮರಸ್ಯದ ಕಲ್ಪನೆಯಲ್ಲಿ ಹಾಫ್ ಮ್ಯಾರಥಾನ್ ನಡೆಸಲಾಗುತ್ತದೆ.
ಪದ್ಮರಾಜ್ ಆರ್ ಕ್ಷೇತ್ರದ ಆಡಳಿತ ಮಂಡಳಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT