ಬುಧವಾರ, 30 ಜುಲೈ 2025
×
ADVERTISEMENT
ADVERTISEMENT

ಪ್ರತಿ ಸಲ ಮಳೆಯಾದಾಗ ಎದೆ ಡವಗುಟ್ಟುತ್ತದೆ: ಅತ್ತಾವರದ ಒಬ್ಬಂಟಿ ಅಜ್ಜಿಯ ಅಳಲು

Published : 15 ಜೂನ್ 2025, 14:37 IST
Last Updated : 15 ಜೂನ್ 2025, 14:37 IST
ಫಾಲೋ ಮಾಡಿ
Comments
ಮನೆಯಲ್ಲಿದ್ದ ಧವಸ ಧಾನ್ಯಗಳೆಲ್ಲ ಒದ್ದೆಯಾಗಿವೆ. ಗೋಡೆಗೆ ಜೋತು ಹಾಕಿದ್ದ ಮೊಮ್ಮಗಳ ಶಾಲೆಯ ಚೀಲವೂ ನೀರಿನಲ್ಲಿ ಮುಳುಗುತ್ತದೆಯೇನೋ ಎಂದು ಚಿಂತೆಯಾಗಿದೆ‌
ಸುಶೀಲಾ ಅತ್ತಾವರ ನಿವಾಸಿ
ಈ ಮಳೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಮಳೆ ನಿಂತರೂ ಮನೆಗೆ ಮರಳುತ್ತೇನೆ ಎಂಬ ನಂಬಿಕೆ ಇಲ್ಲ. ಮಳೆ ಮುಗಿಯುವಷ್ಟರಲ್ಲಿ ಮನೆ ಇರುತ್ತದೋ ಇಲ್ಲವೋ‌
ಸರಸ್ವತಿ ಅತ್ತಾವರ ನಿವಾಸಿ
ಹೂಳು ತೆಗೆಯಲಿ– ತಡೆಗೋಡೆ ಕಟ್ಟಲಿ
‘ಮಳೆ ನೀರು ಹರಿಯುವ ತೋಡಿನಲ್ಲಿ ಹೂಳು ತುಂಬಿದ್ದರಿಂದ ನೀರು ಉಕ್ಕಿ ಹರಿಯುತ್ತಿದೆ. ತೋಡಿನ ಹೂಳನ್ನು ತೆರವುಗೊಳಿಸಬೇಕು. ದಂಡೆಯಲ್ಲಿ ಕಾಂಕ್ರೀಟ್‌ ತಡೆಗೋಡೆ ಕಟ್ಟಬೇಕು. ಇಲ್ಲದಿದ್ದರೆ ಪ್ರತಿ ಮಳೆಗಾಲದಲ್ಲೂ ತೋಡಿನ ನೀರು ನಮ್ಮ ಮನೆಯೊಳಗೆ ಬರುತ್ತದೆ’ ಎಂದು ಸುಶೀಲಾ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT