ಸಂಚಾರ ನಿಯಮಗಳ ಕುರಿತ ಘೋಷಣಾ ಪಲಕಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಯಿತು. ಎಸಿಪಿ ನಜ್ಮಾ ಫಾರೂಖಿ ಪಿಜಾ ಬೈ ನೆಕ್ಸಸ್ನ ಸುನಿಲ್ ಕೆ.ಎಸ್ ಡಿಸಿಪಿ ರವಿಶಂಕರ್ ನಟ ಅರವಿಂದ ಬೋಳಾರ್ ಕಮಿಷನರ್ ಅನುಪಮ್ ಅಗ್ರವಾಲ್ ಡಿಡಿಪಿ ಸಿದ್ಧಾರ್ಥ ಗೋಯಲ್ ಸಾರಿಗೆ ಅಧಿಕಾರಿ ಶ್ರೀಧರ್ ಕೆ.ಮಲ್ಲಾಡ್ ಮತ್ತು ಡಿಸಿಪಿ ಉಮೇಶ್ ಪಾಲ್ಗೊಂಡಿದ್ದರು