ಅಕಾಡೆಮಿಯಲ್ಲಿ ಕಾರ್ಯಾಲಯದಲ್ಲಿ ವಿಶೇಷ ತಂಡದೊಂದಿಗೆ ಈ ಕಾರ್ಯವನ್ನು ನಡೆಸಲಾಗುತ್ತಿದೆ. ತಂಡದಲ್ಲಿ ಅಕಾಡೆಮಿಯ ಸದಸ್ಯರಾದ ನರೇಂದ್ರ ಕೆರೆಕಾಡು, ಚೇತಕ್ ಪೂಜಾರಿ, ನಿಟ್ಟೆ ಶಶಿಧರ ಶೆಟ್ಟಿ, ನಾಗೇಶ್ ಕುಲಾಲ್ ಕುಳಾಯಿ, ವಿವಿಧ ಸಂಘಟನೆಯ ಪ್ರಮುಖರಾದ ಡಾ.ರವೀಶ್ ಪರವ, ನಾಗರಾಜ್ ಭಟ್, ಕಾರ್ತಿಕ್, ಮುಖೇಶ್ ಗಂಧಕಾಡು ಹಾಗೂ ಸಿಬ್ಬಂದಿ ಸಹಕರಿಸಿದ್ದಾರೆ.