ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಎಲ್ಲಾ ಕಾರ್ಮಿಕರಿಗೂ ನರೇಗಾ ಯೋಜನೆಯಲ್ಲಿ ಕೆಲಸ ಕೊಡಬೇಕು ಎಂದು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಗಾ ರಂಗನಾಥ್, ದಾವಣಗೆರೆ ತಾಲ್ಲೂಕು ಸಂಚಾಲಕ ನಾಗನೂರು ನಿಂಗಪ್ಪ, ತುಂಬಿಗೆರೆ ಪರಶುರಾಮಪ್ಪ, ಜಗಳೂರು ಸಂಚಾಲಕ ಚಿಕ್ಕುಜಿನಿ ಕರಿಯಪ್ಪ, ಚನ್ನಗಿರಿ ಸಂಚಾಲಕ ನಾಗೇನಹಳ್ಳಿ ಅಶೋಕ್ ಆಗ್ರಹಿಸಿದ್ದಾರೆ.