<p><strong>ದಾವಣಗೆರೆ</strong>: ನಗರದ ಜಯದೇವ ವೃತ್ತ ಸಮೀಪದ ಹದಡಿ ರಸ್ತೆಯಲ್ಲಿನ ನೂತನ ‘ಎಎಸ್ಯುಎಸ್’ ಮಳಿಗೆ ‘ಈಶ್ವರ್ ಡಿಜಿಟ್ರಾನಿಕ್ಸ್’ ಶುಕ್ರವಾರ ಉದ್ಘಾಟನೆಗೊಂಡಿತು.</p>.<p>ಇದು ನಗರದಲ್ಲಿ ಕಾರ್ಯಾರಂಭಗೊಂಡ ‘ಎಎಸ್ಯುಎಸ್’ನ ಮೊದಲ ವಿಶೇಷ ಮಳಿಗೆಯಾಗಿದೆ. ರಾಜ್ಯದಲ್ಲಿ 25ನೇ ಮಳಿಗೆಯಾಗಿದ್ದು, ‘ಎಎಸ್ಯುಎಸ್’ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಉತ್ಪನ್ನಗಳು ಲಭ್ಯವಾಗುತ್ತವೆ. ಗುಣಮಟ್ಟ, ನಾವೀನ್ಯತೆ ಮತ್ತು ವಿನ್ಯಾಸದಿಂದ ಉತ್ಪನ್ನಗಳು ಗಮನ ಸೆಳೆಯುತ್ತವೆ.</p>.<p>‘ವಿವೋಬುಕ್, ಝೆನ್ಬುಕ್, ರಿಪಬ್ಲಿಕ್ ಆಫ್ ಗೇಮರ್ಸ್, ಲ್ಯಾಪ್ಟಾಪ್, ಡೆಸ್ಕ್ಟಾಪ್, ಆಲ್ ಇನ್ ಒನ್ ಡೆಸ್ಕ್ಟಾಪ್ ಸೇರಿ ಎಲ್ಲ ಉತ್ಪನ್ನಗಳು ಮಳಿಗೆಯಲ್ಲಿ ಲಭ್ಯ ಇವೆ. ₹ 39,999ರಿಂದ ₹ 4.40 ಲಕ್ಷ ಮೌಲ್ಯದ ಉತ್ಪನ್ನಗಳು ಗ್ರಾಹಕರಿಗೆ ಸಿಗುತ್ತವೆ. ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಸಂವಹನ ಮತ್ತು ಸಂಪರ್ಕ ಸಾಧ್ಯತೆಯನ್ನು ಸಾಕಾರಗೊಳಿಸಲಿದೆ’ ಎಂದು ‘ಎಎಸ್ಯುಎಸ್’ನ ರಾಜ್ಯ ವ್ಯವಸ್ಥಾಪಕ ಸಂತೋಷ್ ಮಾಹಿತಿ ನೀಡಿದರು.</p>.<p>‘ಈಶ್ವರ್ ಡಿಜಿಟ್ರಾನಿಕ್ಸ್’ ಮಾಲೀಕ ರಾಜು, ‘ಎಎಸ್ಯುಎಸ್’ ಪ್ರಾದೇಶಿಕ ವ್ಯವಸ್ಥಾಪಕ ರಾಹುಲ್, ವಿಭಾಗೀಯ ವ್ಯವಸ್ಥಾಪಕ ಅಮೃತ್, ಮಳಿಗೆ ವ್ಯವಸ್ಥಾಪಕ ಆಜಂ, ಅಮಿತ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ನಗರದ ಜಯದೇವ ವೃತ್ತ ಸಮೀಪದ ಹದಡಿ ರಸ್ತೆಯಲ್ಲಿನ ನೂತನ ‘ಎಎಸ್ಯುಎಸ್’ ಮಳಿಗೆ ‘ಈಶ್ವರ್ ಡಿಜಿಟ್ರಾನಿಕ್ಸ್’ ಶುಕ್ರವಾರ ಉದ್ಘಾಟನೆಗೊಂಡಿತು.</p>.<p>ಇದು ನಗರದಲ್ಲಿ ಕಾರ್ಯಾರಂಭಗೊಂಡ ‘ಎಎಸ್ಯುಎಸ್’ನ ಮೊದಲ ವಿಶೇಷ ಮಳಿಗೆಯಾಗಿದೆ. ರಾಜ್ಯದಲ್ಲಿ 25ನೇ ಮಳಿಗೆಯಾಗಿದ್ದು, ‘ಎಎಸ್ಯುಎಸ್’ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಉತ್ಪನ್ನಗಳು ಲಭ್ಯವಾಗುತ್ತವೆ. ಗುಣಮಟ್ಟ, ನಾವೀನ್ಯತೆ ಮತ್ತು ವಿನ್ಯಾಸದಿಂದ ಉತ್ಪನ್ನಗಳು ಗಮನ ಸೆಳೆಯುತ್ತವೆ.</p>.<p>‘ವಿವೋಬುಕ್, ಝೆನ್ಬುಕ್, ರಿಪಬ್ಲಿಕ್ ಆಫ್ ಗೇಮರ್ಸ್, ಲ್ಯಾಪ್ಟಾಪ್, ಡೆಸ್ಕ್ಟಾಪ್, ಆಲ್ ಇನ್ ಒನ್ ಡೆಸ್ಕ್ಟಾಪ್ ಸೇರಿ ಎಲ್ಲ ಉತ್ಪನ್ನಗಳು ಮಳಿಗೆಯಲ್ಲಿ ಲಭ್ಯ ಇವೆ. ₹ 39,999ರಿಂದ ₹ 4.40 ಲಕ್ಷ ಮೌಲ್ಯದ ಉತ್ಪನ್ನಗಳು ಗ್ರಾಹಕರಿಗೆ ಸಿಗುತ್ತವೆ. ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಸಂವಹನ ಮತ್ತು ಸಂಪರ್ಕ ಸಾಧ್ಯತೆಯನ್ನು ಸಾಕಾರಗೊಳಿಸಲಿದೆ’ ಎಂದು ‘ಎಎಸ್ಯುಎಸ್’ನ ರಾಜ್ಯ ವ್ಯವಸ್ಥಾಪಕ ಸಂತೋಷ್ ಮಾಹಿತಿ ನೀಡಿದರು.</p>.<p>‘ಈಶ್ವರ್ ಡಿಜಿಟ್ರಾನಿಕ್ಸ್’ ಮಾಲೀಕ ರಾಜು, ‘ಎಎಸ್ಯುಎಸ್’ ಪ್ರಾದೇಶಿಕ ವ್ಯವಸ್ಥಾಪಕ ರಾಹುಲ್, ವಿಭಾಗೀಯ ವ್ಯವಸ್ಥಾಪಕ ಅಮೃತ್, ಮಳಿಗೆ ವ್ಯವಸ್ಥಾಪಕ ಆಜಂ, ಅಮಿತ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>