ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್, ಮುಖಂಡರಾದ ಚಿಕ್ಕೇರಿ ಬಸಪ್ಪ, ವೆಂಕಟೇಶ್, ಹುಲಿಕಟ್ಟೆ ಚಂದ್ರಪ್ಪ, ವಸಂತಪ್ಪ, ಗೊಂಗಡಿ ನಾಗರಾಜ್, ಹಲಗೇರಿ ಮಂಜಪ್ಪ, ರಾಮಪ್ಪ, ಉಮಾಕಾಂತ, ವಾಗೀಶ ರಾಯದುರ್ಗ, ದಾದಾ ಖಲಂದರ್, ಉದಯಶಂಕರ್, ಬಸವರಾಜ್ ಅವರೂ ಈ ಸಂದರ್ಭದಲ್ಲಿ ಇದ್ದರು.