‘ಆರಂಭದಲ್ಲಿ ಆತಂಕಗೊಂಡ ನನಗೆ, ಪತ್ನಿ ಡಾ. ಸ್ಮಿತಾ, ಮಗಳು ವೈಸಿರಿ, ಮಗ ಗುರುರಾಜ, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಶಂಕರಗೌಡ, ಡಾ. ಸದಾಶಿವ, ಡಾ. ಸಾಲಿಮಠ, ಡಾ. ರೇವ್ಯಾನಾಯ್ಕ, ಮಿತ್ರ ದತ್ತಾತ್ರೇಯ ಅವರು ಕೊಟ್ಟ ಧೈರ್ಯ ಮರಳಿ ಜನರ ಸೇವೆಗೆ ಬರುವಂತೆ ಮಾಡಿದೆ’ ಎಂದರು. ಆರೋಗ್ಯ ಸಲಹೆ ಪಡೆಯಲು ಅವರ ಸಂಪರ್ಕ: (7892747694).