ಎಐಟಿಯುಸಿ ರಾಜ್ಯ ವರ್ಕಿಂಗ್ ಕಮಿಟಿ ಸದಸ್ಯರಾದ ಆನಂದ ರಾಜ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಎಚ್.ಜಿ. ಉಮೇಶ್, ಟಿ.ಎಸ್. ನಾಗರಾಜ್, ಜಿ.ಎಸ್. ಬಸವರಾಜ್, ವಿ. ಲಕ್ಷ್ಮಣ, ಜಿ. ಎಲ್ಲಪ್ಪ, ಜ್ಯೋತಿ ಲಕ್ಷ್ಮಿ, ಟಿ.ಎಚ್. ನಾಗರಾಜ್, ಜಯಪ್ಪ, ಕೆ.ಜಿ. ಶಿವಮೂರ್ತಿ, ಎಸ್.ಎಸ್. ಮಲ್ಲಮ್ಮ, ವಿಶಾಲಾಕ್ಷಿ, ಮಹಮ್ಮದ್ ರಫೀಕ್ ಮುಂತಾದವರು ಇದ್ದರು.