ಶ್ರೀರಾಮ ಸೇನೆ ಜಿಲ್ಲಾ ಅಧ್ಯಕ್ಷ ಮಣಿಸರ್ಕಾರ್, ಉಪಾಧ್ಯಕ್ಷ ಆಲೂರು ರಾಜಶೇಖರ್, ಕಾರ್ಯದರ್ಶಿ ಸಾಗರ್, ಹೋರಾಟ ಪ್ರಮುಖ್ ಕರಾಟೆ ರಮೇಶ್, ಸಂಘಟನಾ ಕಾರ್ಯದರ್ಶಿ ವಿನೋದ್ ರಾಜ್, ಜಿಲ್ಲಾ ವ್ಯವಸ್ಥಾಪಕ್ ಸುನೀಲ್ ವಾಲಿ, ನಗರ ಅಧ್ಯಕ್ಷ ಬಿ.ಜಿ. ರಾಹುಲ್, ದಕ್ಷಿಣ ವಲಯ ಅಧ್ಯಕ್ಷ ಶಿಬಾರ್ ರಮೇಶ್, ಉತ್ತರ ವಲಯ ಅಧ್ಯಕ್ಷ ವಿನೋಧ್ ವರ್ಣೇಕರ್ ಅವರೂ ಇದ್ದರು.