‘ಚನ್ನಗಿರಿ ತಾಲ್ಲೂಕಿನಲ್ಲಿ 52, ಮಾಯಕೊಂಡ–43, ಹರಪನಹಳ್ಳಿಯಲ್ಲಿ 80 ದಾವಣಗೆರೆ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ 1ಲಕ್ಷ, ಹೊನ್ನಾಳಿ ತಾಲ್ಲೂಕಿನಲ್ಲಿ 58, ಹರಿಹರ ತಾಲ್ಲೂಕಿನಲ್ಲಿ 42 ತಾಂಡಾಗಳು ಇವೆ. ಈ ತಾಂಡಾಗಳಿಂದ ಕೂಲಿಗಾಗಿ ಬೆಂಗಳೂರು, ಗೋವಾ, ಚಿಕ್ಕಮಗಳೂರು ಭಾಗಗಳಲ್ಲಿ ಕಾಫಿ ಎಸ್ಟೇಟ್ಗಳಿಗೆ ದುಡಿಮೆ ಮಾಡಿ ಲಾಕ್ಡೌನ್ ವೇಳೆ ಹಿಂತಿರುಗಿದ್ದಾರೆ. ಇದರಿಂದಾಗಿ ಕೊರೊನಾ ಹೆಚ್ಚಾಗಿ ಕಾಣಿಸಿಕೊಂಡಿದೆ’ ಎಂಬುದು ಅವರ ವಾದ.