ಪಾದಯಾತ್ರೆ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆಯ ಉಪಾಧ್ಯಕ್ಷ ಎಸ್. ದಿಲೀಪ್ಕುಮಾರ್, ಆಂಜಿ, ದಿನೇಶ್, ಮುನಿಕೃಷ್ಣ, ಲಿಂಗರಾಜು ಪಾಲ್ಗೊಂಡಿದ್ದಾರೆ. ಖಾಸಗಿ ಹಾಗೂ ಐಟಿಬಿಐ ಕಂಪನಿಗಳಲ್ಲಿ ಕನ್ನಡಿಗರಿಗೇ ಹೆಚ್ಚಿನ ಉದ್ಯೋಗ ನೀಡಬೇಕು. ಪಾದಯಾತ್ರೆ ಬೆಳಗಾವಿ ಸುವರ್ಣಸೌಧ ತಲುಪಿದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.