ಗುರುವಾರ, 1 ಜನವರಿ 2026
×
ADVERTISEMENT
ADVERTISEMENT

ಮಾಯಕೊಂಡ: ತರಕಾರಿಗೆ ಬೈ.. ಹಿಂಗಾರು ರಾಗಿ ಬೆಳೆಗೆ ಜೈ...

ದರ ಏರಿಳಿತಕ್ಕೆ ಬೇಸತ್ತ ರೈತ
ಮಂಜುನಾಥ್‌ ಎಸ್‌.ಎಂ.
Published : 1 ಜನವರಿ 2026, 7:22 IST
Last Updated : 1 ಜನವರಿ 2026, 7:22 IST
ಫಾಲೋ ಮಾಡಿ
Comments
ಈ ಬಾರಿ ಮೆಕ್ಕೆಜೋಳ ಕಟಾವು ಮಾಡಿದ ನಂತರ ಮೂರು ಎಕರೆಯಲ್ಲಿ ರಾಗಿ ಬಿತ್ತನೆ ಮಾಡಿದ್ದೇನೆ. ಇನ್ನೆರಡು ತಿಂಗಳು ನಿರ್ವಹಣೆ ಮಾಡಿದರೆ ಫಸಲು ಕೈಗೆ ಬರುವ ನಿರೀಕ್ಷೆ ಇದೆ
– ಹಾಲೇಶ್ ಎಚ್.ಆರ್, ರೈತ
ಈ ಬಾರಿ ತಾಲ್ಲೂಕಿನಲ್ಲಿ 1457 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ಬಿತ್ತಲಾಗಿದೆ. ರೈತರು ಯಂತ್ರಗಳಿಗೆ ಇಲಾಖೆಯಿಂದ ನೆರವು ಪಡೆದು ಉತ್ತಮ‌ ಬೆಳೆ‌ ಬೆಳೆದು ಹೆಚ್ಚು ಲಾಭ ಪಡೆಯಬೇಕು
– ಶ್ರೀಧರ್ ಮೂರ್ತಿ, ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT