‘ದಕ್ಷಿಣಕನ್ನಡ ಜಿಲ್ಲೆಯಲ್ಲಿ 5.36ಲಕ್ಷ, ಉಡುಪಿಯಲ್ಲಿ 3 ಲಕ್ಷ ಬಿಲ್ಲವ ಸಮುದಾಯದ ಜನರಿದ್ದು, ಅವರನ್ನು ಒಡೆದು ಆಡಳಿತ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ನಡೆಯುವುದಿಲ್ಲ. ಪ್ರವೀಣ್ ನೆಟ್ಟಾರು ಏತಕ್ಕಾಗಿ ಸತ್ತರು. ಬರೀ ಬಿಲ್ಲವರಷ್ಟೇ ಸಾಯಬೇಕಾ? ದೇಶ ಧರ್ಮ ಹೇಳಿಕೊಂಡು ಇಂತಹ ಹುನ್ನಾರಕ್ಕೆ ಒಳಪಡಬಾರದು’ ಎಂದರು.