‘ಯಡಿಯೂರಪ್ಪ ಅವರು ಮಕ್ಕಳನ್ನು ಇಟ್ಟುಕೊಂಡು ಭ್ರಷ್ಟಾಚಾರ ಮಾಡು ತ್ತಾರೆ ಎಂದು ಆರೋಪ ಮಾಡುತ್ತೀದ್ದೀಯಲ್ಲ, ನೀನು ನಿನ್ನ ಮಗನನ್ನು ಇಟ್ಟು ಕೊಂಡು ಕೆಲಸ ಮಾಡುತ್ತೀಯಲ್ಲ, ಯತ್ನಾಳ್... ಹಾಗಾದರೆ ನೀನೂ ಭ್ರಷ್ಟನೇ’ ಎಂದು ಏಕವಚನದಲ್ಲೇ ಪ್ರಶ್ನಿಸಿದರು. ‘ನಿನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದಾಗ ಪುನಃ ಪಕ್ಷಕ್ಕೆ ಕರೆ ತಂದವರು ಇದೇ ಯಡಿಯೂರಪ್ಪ’ ಎಂದರು.