ಸಿದ್ದಲಿಂಗೇಶ್ವರ ದೇಗುಲ ಸಮಿತಿ ಅಧ್ಯಕ್ಷ ಮುರುಗೇಂದ್ರಯ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಂಗಸ್ವಾಮಿ, ಸದಸ್ಯ ಪುರುಷೋತ್ತಮ, ಪುಟ್ಟಸ್ವಾಮಿ, ಹನುಮಂತಪ್ಪ, ಭೈರಪ್ಪ, ಬಿ.ಜೆ. ರಂಗಸ್ವಾಮಿ, ದೇವೇಂದ್ರಪ್ಪ, ಅಶೋಕ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಮೌಳಿ, ಸಹಾಯಕ ಎಂಜಿನಿಯರ್ ಶ್ರೀನಿವಾಸ್, ಪಿಡಿಒ ಆಶಾ, ಆರ್ಐ ವಿಶ್ವನಾಥ್, ಟಿ.ಎನ್. ರೇವಣ್ಣ, ಗುತ್ತಿಗೆದಾರ ಹನುಮಂತಪ್ಪ ಅವರೂ ಈ ಸಂದರ್ಭದಲ್ಲಿ ಇದ್ದರು.