ಕೆಎಸ್ಆರ್ಟಿಸಿ–ಸಾರಿಗೆ ಮಿತ್ರ ಆ್ಯಪ್ ಬಿಡುಗಡೆ ಮಾಡಿದ ಸಚಿವ ರಾಮಲಿಂಗಾರೆಡ್ಡಿ
KSRTC Mobile App: ಕೆಎಸ್ಆರ್ಟಿಸಿ–ಸಾರಿಗೆ ಮಿತ್ರ ಎಚ್ಆರ್ಎಂಎಸ್–2.0 ಮೊಬೈಲ್ ಆ್ಯಪ್ ಅನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗುರುವಾರ ಬಿಡುಗಡೆ ಮಾಡಿದರು. ಡಿಜಿಟಲ್ ಪರಿವರ್ತನೆ, ಪಾರದರ್ಶಕತೆ, ಕಾರ್ಯಕ್ಷಮತೆ ವೃದ್ಧಿಗೊಳಿಸಲು ಮತ್ತು ನೌಕರರ ಕಲ್ಯಾಣಕ್ಕೆ ಆದ್ಯತೆ.Last Updated 1 ಜನವರಿ 2026, 15:28 IST