ಗುರುವಾರ, 1 ಜನವರಿ 2026
×
ADVERTISEMENT

ರಾಜ್ಯ

ADVERTISEMENT

EVM ವಿಶ್ವಾಸಾರ್ಹ ಸಮೀಕ್ಷೆ: ಶೇ 83.61ರಷ್ಟು ಮಂದಿ ಮತಯಂತ್ರದ ಪರ

102 ವಿಧಾನಸಭಾ ಕ್ಷೇತ್ರಗಳ 5,100 ಮಂದಿ ಭಾಗಿ/ ಶೇ 83.61ರಷ್ಟು ಮಂದಿ ಮತಯಂತ್ರದ ಪರ
Last Updated 1 ಜನವರಿ 2026, 18:42 IST
EVM ವಿಶ್ವಾಸಾರ್ಹ ಸಮೀಕ್ಷೆ: ಶೇ 83.61ರಷ್ಟು ಮಂದಿ ಮತಯಂತ್ರದ ಪರ

ಖಾಸಗಿ ಉದ್ಯಮ ಮತ್ತು ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲು: ಮಸೂದೆ ಅಂತಿಮ

Private Sector Reservation: ಖಾಸಗಿ ಉದ್ಯಮ ಹಾಗೂ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಶೇ 75ರಷ್ಟು ಮೀಸಲಾತಿ ನೀಡುವ ಉದ್ದೇಶದ ಮಸೂದೆ ಅಂತಿಮಗೊಂಡಿದ್ದು, ಭೂಮಿ ಹಾಗೂ ತೆರಿಗೆ ಸೌಲಭ್ಯಗಳೊಂದಿಗೆ ಜೋಡಿಸಿರುವ ಕಾನೂನು ತಿದ್ದುಪಡಿ ಶೀಘ್ರವೇ ಮಂಡನೆಯಾಗಲಿದೆ.
Last Updated 1 ಜನವರಿ 2026, 18:16 IST
ಖಾಸಗಿ ಉದ್ಯಮ ಮತ್ತು ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲು: ಮಸೂದೆ ಅಂತಿಮ

ಹೊಸ ವರ್ಷದ ಸಂಭ್ರಮ: ಮದ್ಯ ಮಾರಾಟ ಇಳಿಕೆ

Karnataka Excise Revenue: ಹೊಸ ವರ್ಷದ ಸಂಭ್ರಮಾಚರಣೆ ದಿನ (ಡಿ. 31) ಮದ್ಯ ಮಾರಾಟದಲ್ಲಿ ಇಳಿಕೆಯಾಗಿದೆ. ಅಬಕಾರಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಭಾರತೀಯ ತಯಾರಿಕಾ ಮದ್ಯ (ಐಎಂಎಲ್) ಮಾರಾಟ ಶೇ 5.16, ಬಿಯರ್‌ ಮಾರಾಟ ಶೇ 57.59 ಕುಸಿತವಾಗಿದೆ.
Last Updated 1 ಜನವರಿ 2026, 16:17 IST
ಹೊಸ ವರ್ಷದ ಸಂಭ್ರಮ: ಮದ್ಯ ಮಾರಾಟ ಇಳಿಕೆ

2 ತಿಂಗಳಿಗೊಮ್ಮೆ ಪೋಷಕರು–ಶಿಕ್ಷಕರ ಸಭೆ ಕಡ್ಡಾಯ: ಮಧು ಬಂಗಾರಪ್ಪ

Parent Teacher Meeting: ಸರ್ಕಾರಿ ಶಾಲಾ–ಕಾಲೇಜುಗಳಲ್ಲಿ ಇನ್ನು ಮುಂದೆ ಎರಡು ತಿಂಗಳಿಗೆ ಒಮ್ಮೆ ಪೋಷಕರು–ಶಿಕ್ಷಕರ ಮಹಾಸಭೆ ಆಯೋಜನೆ ಮಾಡುವುದು ಕಡ್ಡಾಯ.
Last Updated 1 ಜನವರಿ 2026, 16:07 IST
2 ತಿಂಗಳಿಗೊಮ್ಮೆ ಪೋಷಕರು–ಶಿಕ್ಷಕರ ಸಭೆ ಕಡ್ಡಾಯ: ಮಧು ಬಂಗಾರಪ್ಪ

ಪುಸ್ತಕ ಖರೀದಿ ಮೇಲೆ ಶೇ 50ರಷ್ಟು ರಿಯಾಯಿತಿ: ಕೆ.ಬಿ. ಕಿರಣ್‌ ಸಿಂಗ್‌

Kannada Book Authority: ಗಣರಾಜ್ಯೋತ್ಸವದ ಪ್ರಯುಕ್ತ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಜನವರಿ ತಿಂಗಳು ಪೂರ್ತಿ ಪುಸ್ತಕಗಳ ಖರೀದಿ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಿವೆ.
Last Updated 1 ಜನವರಿ 2026, 15:51 IST
ಪುಸ್ತಕ ಖರೀದಿ ಮೇಲೆ ಶೇ 50ರಷ್ಟು ರಿಯಾಯಿತಿ: ಕೆ.ಬಿ. ಕಿರಣ್‌ ಸಿಂಗ್‌

Kogilu Demolition | ಇದೇ 5ಕ್ಕೆ ಬಿಜೆಪಿ ಬೃಹತ್ ಪ್ರತಿಭಟನೆ: ವಿಶ್ವನಾಥ್‌

Congress Protest: ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು ಪ್ರಕರಣದಲ್ಲಿ ವಿದೇಶಿ ವಲಸಿಗರಿಗೆ ಮನೆ ಹಂಚಿಕೆ ಮಾಡಿದರೆ ನ್ಯಾಯಾಲಯದ ಮೆಟ್ಟಿಲು ಹತ್ತುತ್ತೇವೆ. ಅಲ್ಲದೇ, ಸರ್ಕಾರದ ವಿರುದ್ಧ ಇದೇ 5ರಂದು ಬೃಹತ್‌ ಪ್ರತಿಭಟನೆ ನಡೆಸುತ್ತೇವೆ ಎಂದು ಬಿಜೆಪಿ ತಿಳಿಸಿದೆ.
Last Updated 1 ಜನವರಿ 2026, 15:45 IST
Kogilu Demolition | ಇದೇ 5ಕ್ಕೆ ಬಿಜೆಪಿ ಬೃಹತ್ ಪ್ರತಿಭಟನೆ: ವಿಶ್ವನಾಥ್‌

ಕೆಎಸ್ಆರ್‌ಟಿ‌ಸಿ–ಸಾರಿಗೆ ಮಿತ್ರ ಆ್ಯಪ್‌ ಬಿಡುಗಡೆ ಮಾಡಿದ ಸಚಿವ ರಾಮಲಿಂಗಾರೆಡ್ಡಿ

KSRTC Mobile App: ಕೆಎಸ್ಆರ್‌ಟಿ‌ಸಿ–ಸಾರಿಗೆ ಮಿತ್ರ ಎಚ್‌ಆರ್‌ಎಂಎಸ್‌–2.0 ಮೊಬೈಲ್ ಆ್ಯಪ್ ಅನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗುರುವಾರ ಬಿಡುಗಡೆ ಮಾಡಿದರು. ಡಿಜಿಟಲ್ ಪರಿವರ್ತನೆ, ಪಾರದರ್ಶಕತೆ, ಕಾರ್ಯಕ್ಷಮತೆ ವೃದ್ಧಿಗೊಳಿಸಲು ಮತ್ತು ನೌಕರರ ಕಲ್ಯಾಣಕ್ಕೆ ಆದ್ಯತೆ.
Last Updated 1 ಜನವರಿ 2026, 15:28 IST
ಕೆಎಸ್ಆರ್‌ಟಿ‌ಸಿ–ಸಾರಿಗೆ ಮಿತ್ರ ಆ್ಯಪ್‌ ಬಿಡುಗಡೆ ಮಾಡಿದ ಸಚಿವ ರಾಮಲಿಂಗಾರೆಡ್ಡಿ
ADVERTISEMENT

ಎಚ್‌ಎಂಟಿ ಭೂಮಿ ಮರಳಿ ಪಡೆಯಲು ಶ್ರಮಿಸಿ: ಅರಣ್ಯ ಸಚಿವ ಈಶ್ವರ ಖಂಡ್ರೆ

Eshwar Khandre: ಎಚ್‌ಎಂಟಿ ವಶದಲ್ಲಿರುವ ಜಮೀನು ಅರಣ್ಯವೇ ಆಗಿರಲಿ, ಬ್ರಿಟಿಷರ ಕಾಲದಲ್ಲಿ ನೀಡಲಾಗಿರುವ ಗುತ್ತಿಗೆಯೇ ಆಗಿರಲಿ ಅದನ್ನು ಉಳಿಸಿಕೊಳ್ಳಲು ಶ್ರಮಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.
Last Updated 1 ಜನವರಿ 2026, 14:28 IST
ಎಚ್‌ಎಂಟಿ ಭೂಮಿ ಮರಳಿ ಪಡೆಯಲು ಶ್ರಮಿಸಿ: ಅರಣ್ಯ ಸಚಿವ ಈಶ್ವರ ಖಂಡ್ರೆ

ಸರ್ಕಾರಿ ಸೇವೆ ವಿಳಂಬ; ಅಪರಾಧಕ್ಕೆ ಸಮ: ಸಿಎಂ ಸಿದ್ದರಾಮಯ್ಯ

ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು
Last Updated 1 ಜನವರಿ 2026, 14:08 IST
ಸರ್ಕಾರಿ ಸೇವೆ ವಿಳಂಬ; ಅಪರಾಧಕ್ಕೆ ಸಮ: ಸಿಎಂ ಸಿದ್ದರಾಮಯ್ಯ

GBA ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಈ ವರ್ಷವೇ ಚುನಾವಣೆ: ಡಿ.ಕೆ. ಶಿವಕುಮಾರ್‌

Karnataka Politics: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳು ಸೇರಿದಂತೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಈ ವರ್ಷವೇ ಚುನಾವಣೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 1 ಜನವರಿ 2026, 14:05 IST
GBA ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಈ ವರ್ಷವೇ ಚುನಾವಣೆ: ಡಿ.ಕೆ. ಶಿವಕುಮಾರ್‌
ADVERTISEMENT
ADVERTISEMENT
ADVERTISEMENT