‘ಬೆಂಗಳೂರು, ಮೈಸೂರು ಹಾಗೂ ಬೆಳಗಾವಿಯಲ್ಲಿ ರಕ್ಷಣೆ ಮಾಡಲುಹೋದ ಪೊಲೀಸರ ಮೇಲೆ ಲಾಕ್ಡೌನ್ಗೆ ಸಹಕಾರ ಕೊಟ್ಟಿದ್ದೀರಿ ಎಂದು ಆರೋಪಿಸಿ ಹಲ್ಲೆ ಮಾಡಲಾಗಿದೆ. ವೈದ್ಯರು, ನರ್ಸ್ಗಳ ಮೇಲೆ ಉಗುಳಿದವರಿಗೆ, ಆಶಾ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ ನಡೆಸಿದವರಿಗೆ ಅವರಿಗೆ ಏನು ಹೇಳುತ್ತೀರಿ? ದೌರ್ಜನ್ಯ ನಡೆಸುವಾಗ ನಿಮ್ಮ ಮನಸ್ಸಿಗೆ ನೋವಾಗಲಿಲ್ಲವೇ, ನಾನು ಹೇಳಿಕೆ ಕೊಟ್ಟಾಗ ನಿಮಗೆ ಆಘಾತವಾಯಿತಾ, ಇದು ಯಾವ ನ್ಯಾಯ ಸ್ವಾಮಿ’ ಎಂದು ಪ್ರಶ್ನಿಸಿದರು.