ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ | ನಿರ್ವಹಣೆ ಕೊರತೆ: ರೈಲ್ವೆ ಸೇತುವೆ ಸಂಚಾರ ದುಸ್ತರ

ತಪ್ಪದ ಬವಣೆ: ಮಳೆ ಬಂದರೆ ನಿಲ್ಲುವ ನೀರು: ವಿದ್ಯಾರ್ಥಿಗಳು, ನಾಗರಿಕರಿಗೂ ಸಂಕಟ
Published : 19 ಆಗಸ್ಟ್ 2024, 6:57 IST
Last Updated : 19 ಆಗಸ್ಟ್ 2024, 6:57 IST
ಫಾಲೋ ಮಾಡಿ
Comments
ಅಶೋಕರಸ್ತೆ ರೈಲ್ವೆ ಅಂಡರ್‌ಪಾಸ್‌ ಸಮಸ್ಯೆ ಕುರಿತು ಸಂಬಂಧಪಟ್ಟ ಎಂಜಿನಿಯರ್‌ಗಳ ಜೊತೆ ಚರ್ಚಿಸಿ ವಾಹನಗಳ ಸುಗಮ ಸಂಚಾರಕ್ಕೆ ಸೂಕ್ತ ಯೋಜನೆ ರೂಪಿಸಲಾಗುವುದು. ಸಂಗೊಳ್ಳಿರಾಯಣ್ಣ ವೃತ್ತ ಸಮೀಪದ ರೈಲ್ವೆ ಮೇಲ್ಸೇತುವೆಯ ಕೆಳಭಾಗದಲ್ಲಿ ರೈಲು ಹಳಿ ಸುತ್ತ ಫೆನ್ಸಿಂಗ್‌ ಮಾಡಿಸಲು ಮೇಲ್ಸೇತುವೆಗಳ ಕೆಳಭಾಗ ಹಾಗೂ ಅಂಡರ್‌ಪಾಸ್‌ಗಳ ಸುತ್ತಮುತ್ತ ಕಸ ಹಾಕದಂತೆ ಕ್ರಮ ಕೈಗೊಳ್ಳಲು ಪಾಲಿಕೆ ಆಯುಕ್ತರಿಗೆ ಸೂಚಿಸುತ್ತೇನೆ
ಡಾ.ಪ್ರಭಾ ಮಲ್ಲಿಕಾರ್ಜುನ್‌ ಸಂಸದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT