‘ರಂಜಾನ್ ತಿಂಗಳನ್ನು ತುಂಬಾ ಒಳ್ಳೆಯದಾಗಿ ಕಳೆದೆವು. ರಂಜಾನ್ ಅಂದರೆ ಯಾವುದೇ ಬಡವರಿಗೆ, ಹಸಿದವರಿಗೆ ಊಟ ಕೊಡುವುದು, ಅವರಿಗೆ ಸಹಾಯ ಮಾಡುವುದು ಆಗಿದೆ. ನಮ್ಮ ಮನೆ ಬಾಗಿಲಿಗೆ ಯಾವುದೇ ಜಾತಿ, ಧರ್ಮದವರು ಬರಲಿ ಅವರಿಗೆ ಸಹಾಯ ಮಾಡುವುದು ನಮ್ಮ ಧರ್ಮ. ರಂಜಾನ್ ಹಸಿದುಕೊಂಡವರ ಹಸಿವು ನೀಗಿಸಿ ಬೇರೆಯವ ಖುಷಿಗೆ ಒತ್ತು ನೀಡುವುದು ನಮ್ಮ ಧರ್ಮ ಕಲಿಸಿಕೊಡುತ್ತದೆ’ ಎಂದು ತಿಳಿಸಿದರು.